ಬಾಲರಾಜ್ ಬ್ರಿಗೇಡ ವತಿಯಿಂದ ಕಡು ಬಡವರಿಗೆ ದಿನನಿತ್ಯ ಬಳಕೆ ಮಾಡುವ ವಸ್ತುಗಳ ಕಿಟ್ ವಿತರಣೆ
ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ಇಂದು ಬಾಲರಾಜ್ ಬ್ರಿಗೇಡ ವತಿಯಿಂದ ಕಡು ಬಡವರಿಗೆ ದಿನನಿತ್ಯ ಬಳಕೆ ಮಾಡುವ ವಸ್ತುಗಳ ಕಿಟ್ ವಿತರಣೆಮಾಡುವದರ ಜೋತೆಗೆ
ಈ ಸಂದರ್ಭದಲ್ಲಿ ಅವರು ಕರೋನ ಜಾಗ್ರತೆ ಮುಡಿಸಿ
ಸರಕಾರ ನಿಯಮ ಪಾಲನೆ ಮಾಡೋಣ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯಿದುಕೋಂಡು ಕರೋನ ದಿಂದ ಮುಕ್ತ ರಾಗೋಣ ಎಂದು ತಿಳಿಹೆಳಿದರು
ಈ ಸಂದರ್ಭದಲ್ಲಿ
ಬಾಲರಾಜ್ ಗುತ್ತೇದಾರ್
ಇಕ್ಬಲಖಾನ .
ಜಗನ್ನಾಥ ರೆಡ್ಡಿ
ಅರುಣ್ ಪೂಜಾರಿ
ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು
ವರದಿ.ಸುರೇಶ.ಕಾಮನಳ್ಳಿ