- ಸಂಸದೆ ಸುಮಲತಾ ಮಾಜಿ ಸಿಎಂ ಎಚ್ಡಿಕೆ ಜಗಳಕ್ಕೆ ಡಿಕೆಶಿ ಹೇಳಿದ್ದೇನು ಗೊತ್ತಾ..?
- ಅಂದು ಶಿವರಾಂ, ದೊಡ್ಡಣ್ಣ ಹೋದಾಗ ಮುಖದ ಮೇಲೆ ಪೇಪರ್ ಎಸೆದಿದ್ರು – ಸಂಸದೆ ಸುಮಲತಾ..
ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅನಾವಶ್ಯಕವಾಗಿ ’ಮನೆಯಿಂದ ಯಾರೂ ಹೊರ ಬರಬೇಡಿ’, ಎಂದು ಸುಮಾರು 50 ಲಕ್ಷ ಸಿಡ್ನಿಯ ನಿವಾಸಿಗಳಿಗೆ ಗ್ಲಾಡಿಸ್ ಬೆರೆಜಿಕ್ಲಿಯನ್ ಮನವಿ ಮಾಡಿಕೊಂಡಿದ್ದಾರೆ. ಕಳೆದ 24 ಗಂಟೆಯಲ್ಲಿ 44 ಹೊಸ ಕೋರೊನ ವೈರಸ್ ಪತ್ತೆಯಾಗಿದೆ.
ಮೂರು ವಾರಗಳಿಂದ ಸಿಡ್ನಿಯಲ್ಲಿ ಲಾಕ್ಡೌನ್ ಮಾಡಿದ್ದರೂ ಸಹ ಹೊಸ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಲೆ ಇದೆ. ಹೀಗಾಗಿ ಇನ್ನಷ್ಟು ಕಠಿಣಕ್ರಮಗಳನ್ನು ಜಾರಿಗೊಳಿಸಿದ್ದು, ಬೆಳಗಿನ ಜಾವ ವಾಕಿಂಗ್ ಮಾಡಲು ಇಬ್ಬರಿಗಿಂತ ಹೆಚ್ಚು ಜನ ಸೇರುವಂತಿಲ್ಲ ಹಾಗೂ ಅನಗತ್ಯವಾಗಿ ಪ್ರವಾಸವನ್ನು ಮಾಡುವಂತಿಲ್ಲ.