ದೆಹಲಿಯಲ್ಲಿ ಮತ್ತೆ ಟ್ರ್ಯಾಕ್ಟರ್​ ರ್ಯಾಲಿಗೆ ಮುಂದಾದ ರೈತ ಮುಖಂಡರು…!

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರೋ ಪ್ರತಿಭಟನೆ ತೀವ್ರಗೊಂಡಿದೆ. ದೆಹಲಿಯಲ್ಲಿ ಮತ್ತೆ ಟ್ರ್ಯಾಕ್ಟರ್ ಱಲಿಗೆ ರೈತ ಮುಖಂಡ ರಾಕೇಶ್ ಟಿಕಾಯತ್ ಕರೆ ಕೊಟ್ಟಿದ್ದಾರೆ. ಈ ಬಾರಿಯ ಪ್ರತಿಭಟನೆಗೆ ಸುಮಾರು 40 ಲಕ್ಷ ಟ್ರ್ಯಾಕ್ಟರ್ ಬರಲಿವೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.


ಈ ಬಾರಿಯ ಬಜೆಟ್​​ನಲ್ಲಿ 10 ವರ್ಷದೊಳಗಿನ ವಾಹನ ನಿಷೇಧಿಸಿದ್ದು, ಕೇಂದ್ರದ ಈ ನೀತಿ ವಿರುದ್ಧ ರೈತರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ. ಕೇಂದ್ರ ಸರ್ಕಾರದ ನಡೆ ಖಂಡಿಸಿ ರೈತ ನಾಯಕ, ಹಳೇ ಟ್ರ್ಯಾಕ್ಟರ್ ಸೇರಿ ಲಕ್ಷಾಂತರ ಟ್ರ್ಯಾಕ್ಟರ್​ ಕ್ರಾಂತಿಗೆ ಕರೆ ಕೊಟ್ಟಿದ್ದಾರೆ. ನಿಮ್ಮ ಟ್ರ್ಯಾಕ್ಟರ್​ಗಳಲ್ಲಿ ‘ಜ.26 ಟ್ರ್ಯಾಕ್ಟರ್ ಕ್ರಾಂತಿ 2021’ ಬರೆದುಕೊಳ್ಳಿ. ಟ್ರ್ಯಾಕ್ಟರ್​ ಕ್ರಾಂತಿಯಲ್ಲಿ ಭಾಗವಹಿಸುವವರಿಗೆ ರಾಕೇಶ್ ಟಿಕಾಯತ್ ಈ ರೀತಿ ಕರೆ ಕೊಟ್ಟಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *