ಕಲಬುರಗಿ ಲಾಕ್​ಡೌನ್​​ ರೂಲ್ಸ್​​ ಬ್ರೇಕ್​ : ಫೀಲ್ಡಿಗಿಳಿದು ಜನರಿಗೆ ಶಾಕ್​​ ಕೊಟ್ಟ ನೂತನ ಪೊಲೀಸ್​ ಆಯುಕ್ತರು

 

ನಗರದ ಹಲವೆಡೆ ಸಂಚರಿಸಿ ವಾಹನ್ ಸೀಜ್ ಮಾಡಿದ ಕಮಿಷನರ್, ವಾಹನ ಸವಾರರನ್ನು ತಡೆದು ವಿಚಾರಣೆ ನಡೆಸಿದರು. ಅಲ್ಲದೆ ಹಲವು ವಾಹನಗಳನ್ನ ಸೀಜ್ ಮಾಡಿದರು. ಜೊತೆಗೆ ಮತ್ತೊಮ್ಮೆ ರಸ್ತೆ ಮೇಲೆ ಕಾಣದಂತೆ ಜನರಿಗೆ ಎಚ್ಚರಿಕೆ ನೀಡಿದರು..

ಕಲಬುರಗಿ : ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಕಲಬುರಗಿ‌ ನಗರದ ನೂತನ‌ ಪೊಲೀಸ್ ಕಮಿಷನರ್ ವೈ.ಎಸ್. ರವಿಕುಮಾರ್ ಅವರು ಫೀಲ್ಡ್‌ಗಿಳಿದು ಸುಖಾಸುಮ್ಮನೆ ರಸ್ತೆಮೇಲೆ ಓಡಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು.
ನಗರದಲ್ಲಿ ಸೆಮಿ ಲಾಕ್​ಡೌನ್​​​ ಜಾರಿ ಇದ್ದರೂ ಸಹ ಕೆಲವರು 10 ಗಂಟೆಯ‌ ನಂತರವೂ ಅನಗತ್ಯ ಓಡಾಡುತ್ತಿರುವುದು ಕಂಡು ಬಂತು. ಹೀಗಾಗಿ, ಸ್ವತಃ ರಸ್ತೆಗಿಳಿದ ಪೊಲೀಸ್ ಆಯುಕ್ತರು ಬೈಕ್ ಹಾಗೂ ಕಾರ್‌ಗಳು ಸೀಜ್ ಮಾಡುವ ಮೂಲಕ ವಾಹನ ಸವಾರರಿಗೆ ಶಾಕ್​ ನೀಡಿದರು.ನಗರದ ಹಲವೆಡೆ ಸಂಚರಿಸಿ ವಾಹನ್ ಸೀಜ್ ಮಾಡಿದ ಕಮಿಷನರ್, ವಾಹನ ಸವಾರರನ್ನು ತಡೆದು ವಿಚಾರಣೆ ನಡೆಸಿದರು. ಅಲ್ಲದೆ ಹಲವು ವಾಹನಗಳನ್ನ ಸೀಜ್ ಮಾಡಿದರು. ಜೊತೆಗೆ ಮತ್ತೊಮ್ಮೆ ರಸ್ತೆ ಮೇಲೆ ಕಾಣದಂತೆ ಜನರಿಗೆ ಎಚ್ಚರಿಕೆ ನೀಡಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *