- ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆ: ಅಂತಿಮ ಮತದಾರರ ಪಟ್ಟಿ ಪ್ರಕಟ
- ’ಮನೆಯಿಂದ ಯಾರೂ ಹೊರ ಬರಬೇಡಿ’ ಸಿಡ್ನಿಯಲ್ಲಿ ಕಂಟ್ರೋಲ್ ತಪ್ಪಿದ ಡೆಲ್ಟಾ ಪ್ಲಸ್..!
ಈ ಬಗ್ಗೆ ತಮ್ಮ ಮನೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕೆಪಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ್, ಯಾರ ಜಗಳದಲ್ಲೂ ಮಧ್ಯಪ್ರವೇಶಿಸುವ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಕೆಆರ್ಎಸ್ ಬಿರುಕು ವಿಚಾರ ನೋಡಿಕೊಳ್ಳಲು ಸರ್ಕಾರ ಇದೆ , ಸಚಿವಾಲಯ ಇದೆ ಹಾಗೂ ತಂತ್ರಜ್ಞರ ತಂಡವಿದೆ. ಇವರೆಲ್ಲ ಪರಿಶೀಲನೆ ಮಾಡಿ ವಾಸ್ತವತೆಯನ್ನ ಹೇಳಬೇಕು.