ಹೊಸ ಅವತಾರದಲ್ಲಿ ಕಾಶಿ ವಿಶ್ವನಾಥ ದೇಗುಲ; ಉದ್ಘಾಟನೆಗೆ ಸಜ್ಜಾದ ಪ್ರಧಾನಿ ಕನಸಿನ ಯೋಜನೆ

ಚುನಾವಣೆಗೆ ಸಜ್ಜಾಗುತ್ತಿರುವ ಉತ್ತರಪ್ರದೇಶದಲ್ಲಿ (uttar Pradesh) ಈ ಬಾರಿ ಕಾಶಿ ವಿಶ್ವನಾಥ ಮಂದಿರ (Kashi Vishwanath Temple ಎಲ್ಲರ ಗಮನಸೆಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕನಸಿನ ಯೋಜನೆಯಾದ ಕಾಶಿ ವಿಶ್ವನಾಥ್​ ಕಾರಿಡಾರ್​​ (Kashi Vishwanath Corridor) ಉದ್ಘಾಟನೆಗೆ ಸಿದ್ದತೆ ನಡೆಯುತ್ತಿದೆ. ಈ ಕಾಶಿ ವಿಶ್ವನಾಥ ಕಾರಿಡಾರ್​ ಯೋಜನೆ ಅಡಿ ವಿಶ್ವನಾಥ ಮಂದಿರ ಹೊಸ ಅವತಾರ ಭಕ್ತರ ಗಮನ ಸೆಳೆದಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *