ಡ್ರಗ್ ಮಾಫಿಯಾ: ಕೆಲವೇ ಹೊತ್ತಿನಲ್ಲಿ ಇಂದ್ರಜಿತ್ ವಿಚಾರಣೆ, ಸ್ಯಾಂಡಲ್ ವುಡ್ ನಟರ ಪಟ್ಟಿಯೂ ಸಿದ್ಧ

ಬೆಂಗಳೂರು: ಡ್ರಗ್ ಮಾಫಿಯಾ ಕುರಿತಂತೆ ಆರೋಪಿಗಳು ಬಾಯ್ಬಿಟ್ಟ ಸ್ಯಾಂಡಲ್ ವುಡ್ ಸ್ಟಾರ್ ಗಳನ್ನು ವಿಚಾರಣೆಗೊಳಪಡಿಸಲು ಪಟ್ಟಿ ಸಿದ್ಧವಾಗಿದ್ದು ಕೆಲವೇ ಹೊತ್ತಿನಲ್ಲಿ ಸಿಸಿಬಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿಚಾರಣೆ

Read more

ಅನ್‌ಲಾಕ್‌-4.0; ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ, ಏನುಂಟು..ಏನಿಲ್ಲ?

ಕಳೆದ ಮೂರು ತಿಂಗಳಿನಿಂದ ಅನ್‌ಲಾಕ್‌ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ ಸಹ ಶಾಲಾ-ಕಾಲೇಜುಗಳು ಚಿತ್ರಮಂದಿರ ಸೇರಿದಂತೆ ಅನೇಕ ಸೇವೆಗಳಗೆ ನಿಷೇಧ ಹೇರಲಾಗಿತ್ತು. ಇದೀಗ ಸೆಪ್ಟೆಂಬರ್ 01 ರಿಂದ ಅನ್‌ಲಾಕ್-04 ಆರಂಭವಾಗಲಿದ್ದು,

Read more

Gali Janardhana Reddy: ಮಾಜಿ ಸಚಿವ ಗಾಲಿ ಜನಾರ್ದನ್​​ ರೆಡ್ಡಿಗೆ ಕೊರೋನಾ ಪಾಸಿಟಿವ್​​​

ತನಗೆ ಕೊರೋನಾ ಬಂದ ಬಗ್ಗೆ ಫೇಸ್​​ಬುಕ್​​ನಲ್ಲಿ ಗಾಲಿ ಜನಾರ್ದನ್​​ ರೆಡ್ಡಿ ಹೀಗೆ ಬರೆದುಕೊಂಡಿದ್ಧಾರೆ. ನನಗೆ ಕೊರೋನಾ ಸೋಂಕು ಧೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ

Read more

ಬಿಜೆಪಿಗೆ ಸೇರಿದ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ವಿರುದ್ಧ ಕೇಸ್

ಬಿಜೆಪಿಗೆ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಸೇರ್ಪಡೆಗೊಂಡ ಬಳಿಕ ಅವರ ವಿರುದ್ಧ ಕೇಸ್ ದಾಖಲಾಗಿದೆ. ಕೆ.ಅಣ್ಣಾಮಲೈ ಹಾಗೂ ಬಿಜೆಪಿಯ ನಾಲ್ವರು ಹಿರಿಯ ಮುಖಂಡರ ವಿರುದ್ಧ ಕೇಸ್ ದಾಖಲಾಗಿದೆ.

Read more

ಚಿರಂಜೀವಿ ಸರ್ಜಾ, ಶರ್ಮಿಳಾ ಮಾಂಡ್ರೆ ಮೇಲೂ ಡ್ರಗ್ ಆರೋಪ!

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ದಂಧೆ ಬಗ್ಗೆ ಆರೋಪ ಪ್ರತ್ಯಾರೋಪಗಳು ಜೋರಾಗಿ ನಡೆಯುತ್ತಿದೆ. ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಚಿರಂಜೀವಿ ಸರ್ಜಾ ಸಾವಿಗೆ ಡ್ರಗ್ ಸೇವನೆ

Read more

ಸ್ಯಾಂಡಲ್​​ವುಡ್​​ ಡ್ರಗ್ಸ್​​ ರೇವ್​​ ಪಾರ್ಟಿಯಲ್ಲಿರೋ ನಟ ನಟಿಯರು ಯಾರು ? ಇಂದ್ರಜಿತ್ ಲಂಕೇಶ್​​ ಸ್ಪೋಟಕ ಮಾಹಿತಿ !

ಚಂದನವನ ಡ್ರಗ್ಸ್ ದಂಧೆಯ ಬಗ್ಗೆ ಬಿಟಿವಿಯಲ್ಲಿ ಮಾತನಾಡಿದ ನಟ, ನಿರ್ದೇಶಕ ಇಂದ್ರಜಿತ್ ಸ್ಫೋಟಕ ಟ್ವಿಸ್ಟ್​ ನೀಡಿದ್ದಾರೆ. ಸ್ಯಾಂಡಲ್​ವುಡ್​​​ ಸೇರಿ ಬೆಂಗಳೂರಿಗೆ 18 ಡ್ರಗ್ ಡೀಲರ್ಸ್​ ಮಾದಕ ಸಪ್ಲೈ

Read more

ಎಂಇಎಸ್‌ನವರನ್ನು ಒದ್ದು ಹೊರಗೆ ಹಾಕಿ: ವಾಟಾಳ್ ‌ನಾಗರಾಜ್

ಬೆಳಗಾವಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿವಾದದ ಶಾಂತಿ ಸಭೆ ನಿರ್ಣಯಕ್ಕೆ ವಾಟಾಳ್ ವಿರೋಧ ವ್ಯೆಕ್ತಪಡಿಸಿದ್ದಾರೆ. ರಾಯಣ್ಣ ಪ್ರತಿಮೆ ಜಾಗದಲ್ಲಿ ಶಿವಾಜಿ ಸರ್ಕಲ್ ಅಂತಾ ಯಾವನೂ ಪೊಲೀಸ್

Read more

ಕಲಬುರಗಿ ಜಿಲ್ಲಾಧಿಕಾರಿಯಾಗಿ ಶ್ರೀಮತಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಅಧಿಕಾರ ಸ್ವೀಕಾರ

ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಐ.ಎ.ಎಸ್.ಅಧಿಕಾರಿ ಶ್ರೀಮತಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು. ಕಲಬರಗಿ ಜಿಲ್ಲಾಧಿಕಾರಿಯಾಗಿದ್ದ ಶರತ್ ಬಿ. ಅವರನ್ನು ಶುಕ್ರವಾರ ಮೈಸೂರು

Read more

ಶ್ರೀ ಸುಭಾಷ ಆರ್ ಗುತ್ತೇದಾರ್ ರಿಂದ ಕೆರೆಗಳಿಗೆ ಬಾಗಿನ ಸಮರ್ಪಣೆ

ಇಂದು ಆಳಂದ ತಾಲೂಕಿನ ಝಳಕಿ (ಕೆ) ಮತ್ತು ಝಳಕಿ(ಬಿ) ಮದಗುಣಕಿ ಗ್ರಾಮಗಳಲ್ಲಿ ಇರುವ ಕೆರೆಗಳಿಗೆ ಬಾಗಿನ ಸಮರ್ಪಣೆ, ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಸುಭಾಷ ಆರ್ ಗುತ್ತೇದಾರ್

Read more

ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್; ರೌಡಿಗೆ ಗುಂಡೇಟು

ಕೇವಲ ಬೈಕ್ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿದ್ದ ಪರಸ್ಪರ ವಾಗ್ವಾದ ಕೊನೆಗೆ ಸಾಗರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತನನ್ನು ಕೊಲ್ಲುವ ಯತ್ನದವರೆಗೆ ಬೆಳವಣಿಗೆ ನಡೆದು ಬಂದಿತ್ತು.

Read more