ಕೋಲಾರ. ಕಳೆದ ಇಪ್ಪತ್ತು ದಿನಗಳಲ್ಲಿ 185 ಕೆ ಜಿ ಗಾಂಜಾ ವಶಪಡಿಸಿಕೊಂಡ ಪೋಲೀಸರು

ಕೆಜಿಎಫ್ ನ ಪೋಲೀಸರು ಇಂದು ಮತ್ತೆ ಅದೇ ಮಾರಿಕುಪ್ಪಂ ನಲ್ಲಿ 229 ಕೆಜಿ ಯಷ್ಟು ತೂಕದ ಗಾಂಜಾವನ್ನು ಪಶಪಡಿಸಿಕೊಂಡು ಒಂದೇ ಕುಟುಂಬದ 7 ಮಂದಿಯ ಮೇಲೆ ದೂರು

Read more

ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು; ರಾಜ್ಯಾದ್ಯಂತ ಹೈ ಅಲರ್ಟ್

ಬುಧವಾರ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಟಕವಾಗುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕುರಿತಾದ

Read more

ವಾಡಿ ಪಟ್ಟಣದಲ್ಲಿ ಸ್ವತಂತ್ರ ಸೇನಾನಿ ಶಹೀದ ಭಗತ್ ಸಿಂಗ್ ಅವರ 113ನೇ ಜನ್ಮದಿನಾಚರಣೆ ಆಚರಿಸಲಾಯಿತು.

ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘಟನೆ (ಎಐಯುಟಿಸಿಯುಸಿ), ವತಿಯಿಂದ ಶಹೀದ್ ಭಗತ್ ಸಿಂಗ್ ರವರ 113ನೇ ಜನ್ಮದಿನಾಚರಣೆ ಏರ್ಪಿಡಿಸಲಾಗಿತು. ಭಗತ್ ಸಿಂಗ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ

Read more

ರಾಯಚೂರು: ನಗರಸಭೆ ಸದಸ್ಯನ ಭೀಕರ ಹತ್ಯೆ, ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್‌!

ಈ ಘಟನೆ ಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಸಿಕ್ಕಂ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ

Read more

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಬ್ರಿಟೀಷರಿಗಿಂತ ಹೆಚ್ಚು ಸಮಾಜವನ್ನು ಒಡೆದಿದ್ದಾರೆ; ನಳಿನ್ ಕುಮಾರ್ ಕಟೀಲ್

ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಬ್ರಿಟೀಷರಿಗಿಂತ ಹೆಚ್ಚಾಗಿ ಸಮಾಜವನ್ನು ಒಡೆದ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದ ಕಟೀಲ್, ನಮ್ಮ ರಾಜ್ಯದಲ್ಲಿ ವೀರಪ್ಪನ್‌ನಂತಹ ಹತ್ತಾರು ಹಂತಕರನ್ನು ಕಂಡಿದ್ದೇವೆ.

Read more

ಹೈಕಮಾಂಡ್​ ಗ್ರೀನ್​ ಸಿಗ್ನಲ್​ ನೀಡಿದ್ರೆ ಸಂಪುಟ ವಿಸ್ತರಣೆ: ಸಿಎಂ

ರಾಜ್ಯದಲ್ಲಿ ಅತಿವೃಷ್ಟಿ ಆಗಿರುವುದರಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮತ್ತಿತರ ವಿಷಯಗಳ ಬಗ್ಗೆಯೂ ಪ್ರಧಾನಿ ಮೋದಿ ಹಾಗೂ ಸಚಿವರುಗಳ ಜೊತೆ ಚರ್ಚಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

Read more

TRANSFORMER ದುರಸ್ಥಿ ವೇಳೆ ವಿದ್ಯುತ್ ಶಾಕ್. ಲೈನ್ ಮೆನ್ ಸ್ಥಿತಿ ಚಿಂತಾಜನಕ

ಚಿತ್ತಾಪುರ ತಾಲೂಕಿನ ರಾವೂರಿನಲ್ಲಿ ಮಂಗಳವಾರ ಘಟನೆ, ವಾಡಿ ಜೆಸ್ಕಾಂ ಶಾಖೆಯ ಲೈನ್ ಮೆನ್ ಮಹ್ಮದ್ (35) ವಿದ್ಯುತ್ ಅಪಘಾತಕ್ಕೀಡಾದ ಸಿಬ್ಬಂದಿ ಸಾವು ಬದುಕಿನೊಡನೆ ಲೈನ್ ಮೆನ್ ಹೋರಾಟ

Read more

ಅಕ್ರಮವಾಗಿ ಸಾಗಿಸುತ್ತಿದ್ದ ಗುಟ್ಕಾ ತಂಬಾಕು ಉತ್ಪನ್ನಗಳನ್ನು ಕಾಳಗಿ ಪೊಲೀಸರು ದಾಳಿ ಮಾಡಿ ಟೆಂಪೋವನ್ನು ವಶಪಡಿಸಿಕೊಂಡಿದ್ದಾರೆ.

ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣದ ಅಂಬೇಡ್ಕರ್ ವೃತದ ಹತ್ತಿರ ಅಕ್ರಮವಾಗಿ ಗುಟ್ಕಾ ತಂಬಾಕು ಉತ್ಪನ್ನಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು ಪಿಎಸ್ಐ ರವರ ಮಾಹಿತಿಯ ಮೇರೆಗೆ ಎಎಸ್ಐ ಶರಣಪ್ಪ

Read more

ಪರಪ್ಪನ ಅಗ್ರಹಾರದಲ್ಲಿ ತುಪ್ಪದ ಬೆಡಗಿ ರಾಗಿಣಿಗೆ ಫುಲ್​​ ಡಿಮ್ಯಾಂಡ್..! ಜೈಲಲ್ಲಿ ಹೀರೋಯಿನ್ ಕಂಡು ಫುಲ್ ಖುಷ್​ !

ಸ್ಯಾಂಡಲ್ ವುಡ್​ ಡ್ರಗ್ಸ್ ಮಾಫಿಯಾ ಆರೋಪದಿಂದಾಗಿ ಸತತ 11 ದಿನಗಳ ವಿಚಾರಣೆಯ ನಂತರ ನಟಿ ರಾಗಿಣಿ ಜೈಲು ಪಾಲಾಗಿ, ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿರುವ ತುಪ್ಪದ ಬೆಡಗಿಗೆ

Read more

ಡ್ರಗ್ಸ್ ಧಂಧೆ: ಇಂದು ರಾಗಿಣಿ‌ ದ್ವಿವೇದಿ, ಸಂಜನಾ ಗುಲ್ರಾನಿ ಸೇರಿದಂತೆ 6 ಮಂದಿಯ ಭವಿಷ್ಯ ನಿರ್ಧಾರ

ಮಧ್ಯಾಹ್ನದ ಬಳಿಕ ಈ ಎಲ್ಲಾ ಆರೋಪಗಳನ್ನು ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಿಸಿಎಚ್ 33 ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತದೆ. ಆ ಸಂದರ್ಭದಲ್ಲಿ ಇವರಿಗೆ ನ್ಯಾಯಾಧೀಶರು ಬೇಲ್ ನೀಡುತ್ತಾರೋ

Read more