*ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸಿಲ್ದಾರ್‌ ಕಚೇರಿ ಮುಂದೆ ಧರಣಿ*

*ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸಿಲ್ದಾರ್‌ ಕಚೇರಿ ಮುಂದೆ ಧರಣಿ* *ಅಫಜಲಪೂರ* ಭೀಮಾ ಪ್ರವಾಹಕ್ಕೆ ಒಳಗಾದ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕು. ಹಾಳಾದ ಬೆಳೆಗಳಿಗೆ ಎನ್‌.ಡಿ.ಆರ್‌.ಎಫ್ ಮಾರ್ಗಸೂಚಿಯಂತೆ ಪರಿಹಾರ

Read more

ಮಾದಿಗ ಸಮಾಜಕ್ಕೆ ಅಧ್ಯಕ್ಷ ಸ್ಥಾನ ನೀಡುವಂತೆ ರೇವಣಸಿದ್ದಪ್ಪ ಎಸ್ ಕಟ್ಟಿಮನಿ ಆಗ್ರಹಿಸಿದ್ದಾರೆ

ಮಾದಿಗ ಸಮಾಜಕ್ಕೆ ಅಧ್ಯಕ್ಷ ಸ್ಥಾನ ನೀಡುವಂತೆ ರೇವಣಸಿದ್ದಪ್ಪ ಎಸ್ ಕಟ್ಟಿಮನಿ ಆಗ್ರಹಿಸಿದ್ದಾರೆ. ಕಲ್ಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನಲ್ಲಿ ನಿನ್ನೆ ದಲಿತ ಮಾದಿಗ ಸಮನ್ವಯ ಸಮಿತಿ ಕಾಳಗಿ ವತಿಯಿಂದ

Read more

Happy Eid Milad-Un-Nabi 2020: ಪ್ರವಾದಿ ಮೊಹಮ್ಮದ್ ಯಾರು? ಈದ್-ಎ-ಮಿಲಾದ್ ಅವರ ಜನ್ಮ ವಾರ್ಷಿಕೋತ್ಸವದಂದು ಏಕೆ ಆಚರಿಸಲಾಗುತ್ತದೆ?

ಈದ್-ಎ-ಮಿಲಾದ್ ಆಚರಣೆಗಳು ಫಾತಿಮಿಡ್ಸ್ ಇಸ್ಲಾಂ ಧರ್ಮದ ಆರಂಭಿಕ ನಾಲ್ಕು ರಶೀದುನ್ ಖಲೀಫರ ಅವಧಿಯಲ್ಲಿ ಪ್ರಾರಂಭವಾಯಿತು. 570 ರಲ್ಲಿ ರಬಿ ಅಲ್-ಅವ್ವಾಲ್ ಅವರ ಹನ್ನೆರಡನೇ ದಿನದಂದು ಪ್ರವಾದಿ ಮುಹಮ್ಮದ್

Read more

ಶೀಘ್ರದಲ್ಲೇ ಈ ರಾಜ್ಯದಲ್ಲಿ ಜಾರಿಗೆ ಬರಲಿದೆ ಕಡ್ಡಾಯ ಮಾಸ್ಕ್ ಕಾನೂನು!

ನವದೆಹಲಿ: ರಾಜ್ಯದಲ್ಲಿ ಮುಖವಾಡಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸುವ ಶಾಸನವನ್ನು ತರಲು ರಾಜಸ್ಥಾನ ಸರ್ಕಾರ ಯೋಜಿಸುತ್ತಿದೆ.ಒಂದು ವೇಳೆ ಇದನ್ನು ಜಾರಿಗೆ ತಂದಲ್ಲೇ ಆದಲ್ಲಿ ಈ ಕಾನೂನನ್ನು ತಂದ ಮೊದಲ ರಾಜ್ಯ

Read more

ನೀವು ನಿಮ್ಮ LPG ಸಬ್ಸಿಡಿ ಸ್ವೀಕರಿಸಿದ್ದೀರಾ? ಅದನ್ನು ಈ ರೀತಿ ಪರಿಶೀಲಿಸಿ

ಸಾಮಾನ್ಯವಾಗಿ, ಎಲ್‌ಪಿಜಿ ದರವನ್ನು ಪ್ರತಿ ತಿಂಗಳ ಮೊದಲ ದಿನದಂದು ಅಂದರೆ 1ನೇ ತಾರೀಖಿನಂದು ಪರಿಷ್ಕರಿಸಲಾಗುತ್ತದೆ. ಪ್ರಸ್ತುತ ಸರ್ಕಾರವು ಎಲ್‌ಪಿಜಿ ಬಳಕೆದಾರರಿಗೆ ಸಬ್ಸಿಡಿ ಸೇವೆಯನ್ನು ವಿಸ್ತರಿಸಿದೆ. ನವದೆಹಲಿ: ಎಲ್ಲಾ

Read more

ಆನ್​ಲೈನ್ ಶಿಕ್ಷಣಕ್ಕೆ ಗೈಡ್ ಲೈನ್ಸ್ ರಿಲೀಸ್​..! ತಜ್ಞರ ಶಿಫಾರಸಿನಂತೆ ಆನ್‌ಲೈನ್‌ ಶಿಕ್ಷಣಕ್ಕೆ ಅವಧಿ ನಿಗದಿ..!

ದೇಶದೆಲ್ಲೆಡೆ ಮಹಾಮಾರಿ ಕೊರೋನಾದಿಂದಾಗಿ ಜನರು ಪರದಾಡುವಂತಾಗಿತ್ತು. ಇತ್ತ ಕೆಲಸ ಎಲ್ಲ ದುಡಿಮೆ ಇಲ್ಲ.. ಒಂದೊತ್ತಿನ ಊಟಕ್ಕೂ ಕಷ್ಟಪಡುವಂತಾಗಿತ್ತು ಇದರ ನಡುವೆ ತಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸಬೇಕಾ..? ಬೇಡ್ವಾ..?

Read more

ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೊರೊನಾ ಸೋಂಕು ದೃಢ..!

ಹೊಸದಿಲ್ಲಿ: ಕೊರೊನಾ ಸಾಂಕ್ರಾಮಿಕ ರೋಗ ದಿನದಿಂದ ದಿನಕ್ಕೆ ಹರಡುತ್ತಿದ್ದು ಇನ್ನೂ ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಇಲ್ಲಿಯತನಕ ಭಾರತದಲ್ಲಿ ಲಕ್ಷಾಂತರ ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇದೀಗ ಆ

Read more

ಸ್ಯಾಂಡಲ್​ವುಡ್​ ನಟನಿಗೆ ಡಬಲ್​ ಸಂಕಷ್ಟ..!

ಸ್ಯಾಂಡಲ್​ವುಡ್​ನಲ್ಲಿ ಮಿಂಚುತ್ತಿರುವ ಸ್ಟಾರ್​ ನಟ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಯಾಂಡಲ್​ವುಡ್​ ನಟ ಮಾಡಿರುವ ಎರಡು ತಪ್ಪುಗಳಿಂದ ಸಿನಿ ಭವಿಷ್ಯಕ್ಕೆ ಕಂಟಕವಾಗಿದೆ. ಹಾಗಾದ್ರೆ ಯಾರು ಆ ನಟ, ಆ

Read more

ಸಿದ್ದರಾಮಯ್ಯ ಜೊತೆಗೂಡಿ ಈಶ್ವರ್ ಖಂಡ್ರೆ ಬಸವಕಲ್ಯಾಣದ ಗ್ರಾಮಗಳಿಗೆ ಭೇಟಿ

ಬೀದರ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಬೀದರ್ ಜಿಲ್ಲೆಗೆ ಆಗಮಿಸಿದ ವಿರೋಧ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ

Read more

ಜೈಲಿನಲ್ಲೇ ಸಂಜನಾ, ರಾಗಿಣಿಗೆ ದಸರಾ ಹಬ್ಬದೂಟ

ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ದಸರಾ ಹಬ್ಬವನ್ನು ಪರಪ್ಪನ ಅಗ್ರಹಾರ ಜೈಲಿನಲ್ಲೇ ಆಚರಿಸಿಕೊಂಡಿದ್ದಾರೆ. ಜೈಲಿನ ಆವರಣದಲ್ಲಿರುವ ದೇವಾಲಯಕ್ಕೆ

Read more