Guru Nanak Jayanti 2020: ಗುರು ನಾನಕ್ ಜಯಂತಿಯ ಪ್ರಾಮುಖ್ಯತೆ, ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು?

Happy Guru Nanak Jayanti 2020: ಸಿಖ್ ಧರ್ಮದ ಸಂಸ್ಥಾಪಕರಾದ ಗುರು ನಾನಕ್ 1469ರಲ್ಲಿ ಈಗಿನ ಪಾಕಿಸ್ತಾನಕ್ಕೆ ಸೇರಿದ ಲಾಹೋರ್ ಬಳಿಯ ತಳವಂಡಿಯಲ್ಲಿ ಜನಿಸಿದರು. ನವೆಂಬರ್​ನ ಕಾರ್ತಿಕ

Read more

ಪ್ರವಾಹ, ಕೊರೋನಾ ಸೋಂಕಿನ ನೆಪ; ಬೆಳಗಾವಿಯ ಸುವರ್ಣಸೌಧದಲ್ಲಿ 2 ವರ್ಷದಿಂದ ಇಲ್ಲ ಅಧಿವೇಶನ!

ಸುವರ್ಣ ಸೌಧಕ್ಕೆ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲ ಆಗುವ‌ ಕಚೇರಿಗಳ ಸ್ಥಳಾಂತರದ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಅನೇಕ ಹೋರಾಟಗಳು ಸಹ ನಡೆದಿವೆ. ವಿರೋಧ ಪಕ್ಷದ ನಾಯಕರಾಗಿದ್ದ

Read more

ಆತ್ಮಹತ್ಯೆಗೆ ಯತ್ನಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್

ಮೂರು ದಿನಗಳ ಹಿಂದೆ ಸಂತೋಷ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಒಂದು ದಿನ ಐಸಿಯು ವಾರ್ಡ್​ನಲ್ಲಿ ಇರಿಸಲಾಗಿತ್ತು. ಬೆಂಗಳೂರು (ನ.

Read more

Rajinikanth: ರಜನಿಕಾಂತ್ ರಾಜಕೀಯ ಪ್ರವೇಶದ ಕುತೂಹಲಕ್ಕೆ ಇಂದು ತೆರೆ; ಚುನಾವಣೆಗೆ ಸ್ಪರ್ಧಿಸುತ್ತಾರಾ ತಲೈವಾ?

Rajinikanth: ಇಂದು ರಜನಿ ಮಕ್ಕಳ್ ಮಂಡ್ರಂ ಪಕ್ಷದ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಲಿರುವ ರಜನಿಕಾಂತ್ ತಾವು ಚುನಾವಣೆಗೆ ಸ್ಪರ್ಧಿಸುವ ಕುರಿತಾಗಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಚೆನ್ನೈ (ನ.

Read more

ಇಂದು ಗ್ರಾ.ಪಂ.ಚುನಾವಣೆಗೆ ದಿನಾಂಕ ಘೋಷಣೆ ಸಾಧ್ಯತೆ; ಬಿಜೆಪಿ ಸಂಪೂರ್ಣ ಸಿದ್ದ ಎಂದ ಕಟೀಲ್

ಡಿಕೆಶಿಯವರ ಬಳಿ ವಿಡಿಯೋ ಇದ್ರೆ ಬಿಡುಗಡೆ ಮಾಡಲಿ. ಡಿಕೆಶಿ ಸುಳ್ಳು ರಾಜಕಾರಣ ಮಾಡುವುದು ಬೇಡ. ಸಂತೋಷ್ ಗೆ ಈ ಸಂದರ್ಭದಲ್ಲಿ ಸಾಂತ್ವನ, ಧೈರ್ಯ ಹೇಳುವ ಕೆಲಸ ಆಗಬೇಕು. 

Read more

ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ, ಸಂದರ್ಭದ ಲಾಭ ಪಡೆಯಲು ಕೈ ದಳಪತಿಗಳು ಸಜ್ಜು!

ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು ಯಾವಾಗ ಏನು ಬೇಕಾದರು ನಡೆಯಬಹುದು ಎಂಬ ವಾತಾವರಣವಿದೆ. ಈ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್‌ ಕೂಡಾ ಸಜ್ಜಾಗುತ್ತಿದೆ.

Read more

ಆತ್ಮಹತ್ಯೆಗೆ ಶರಣಾದ ನೇಕಾರ; ಕುಟುಂಬ ಸದಸ್ಯರ ಭೇಟಿಯಾಗಿ ಸಾಂತ್ವನ ಹೇಳಿದ ಸಿದ್ದರಾಮಯ್ಯ

ಆರ್ಥಿಕ  ಸಂಕಷ್ಟದಲ್ಲಿರುವ ಮೃತ ನಾರಾಯಣ ರೆಡ್ಡಿ ಕುಟುಂಬದ  ಪತ್ನಿ ಮಂಜುಳಾ ಅವರನ್ನು ಭೇಟಿಯಾಗಿ ಸಾಂತ್ವನ  ಹೇಳಿದರು. ಬಳಿಕ ಆರ್ಥಿಕ ಸಹಾಯ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೇರವಾಗುವುದಾಗಿ ಹೇಳಿದರು.

Read more

ಒಂದೆಡೆ ಹುಲಿ ಭಯ, ಮತ್ತೊಂದೆಡೆ ಚಿರತೆ ಆತಂಕ; ಕಾಫಿತೋಟಕ್ಕೆ ಹೋಗಲು ಹೆದರುತ್ತಿರುವ ಮಲೆನಾಡಿಗರು

ಭಾರತೀಬೈಲು ಗ್ರಾಮದಲ್ಲಿ ಹುಲಿ ಭಯ ಸ್ಥಳೀಯರಿಗೆ ಕಳೆದ ಏಳೆಂಟು ತಿಂಗಳಿಂದ ಕಾಡುತ್ತಿದೆ. ಗ್ರಾಮದ ಅಂಚಿನಲ್ಲಿ ಹಾಗೂ ರಸ್ತೆಯಲ್ಲಿ ಹುಲಿಯ ಹೆಜ್ಜೆ ಗುರುತುಗಳು ಹಲವು ಬಾರಿ ಕಾಣ ಸಿಕ್ಕಿದೆ.

Read more

ಹೊರರಾಜ್ಯಗಳಲ್ಲಿ ಟೊಮೆಟೊಗೆ ಬೇಡಿಕೆ ಇಳಿಕೆ; ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ಕೋಲಾರದ ರೈತರಿಗೆ ನಿರಾಸೆ

ಈ ಸಲ ಟೊಮೆಟೊ ದರ ಇಳಿಕೆಯಾಗಲು ಬೇಡಿಕೆ ಕುಸಿತವೇ ಪ್ರಮುಖ ಕಾರಣ. ಹೌದು,  ಮುಂಬೈ, ಪಶ್ಚಿಮ ಬಂಗಾಳ, ನಾಸಿಕ್, ಗುಜರಾತ್ ಕಡೆಗೆ ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ, ಟೊಮೆಟೊ 

Read more

ಮಹದಾಯಿ ವಿಚಾರವಾಗಿ ಕರ್ನಾಟಕದೊಂದಿಗೆ ಮಾತುಕತೆ ಪ್ರಶ್ನೆಯೇ ಇಲ್ಲ: ಗೋವಾ ಸಿಎಂ ಸಾವಂತ್

ಗೋವಾಕ್ಕೆ ಈಗ ಬಿಜೆಪಿ ಉಸ್ತುವಾರಿ ಆಗಿ ನೇಮಕವಾಗಿರುವವರು ಮಾಜಿ ಸಚಿವ ಸಿ.ಟಿ. ರವಿ. ಉಸ್ತುವಾರಿ ಆದ ಬಳಿಕ ಇತ್ತೀಚೆಗೆ ಗೋವಾಕ್ಕೆ ಭೇಟಿ ನೀಡಿದ್ದಾಗ ಸಿ.ಟಿ. ರವಿ ಮತ್ತು

Read more