New Year 2021: ಹೊಸ ವರ್ಷಕ್ಕೆ ಕ್ಷಣಗಣನೆ; ರಾತ್ರಿ 8 ಗಂಟೆ ಮೇಲೆ ರಸ್ತೆಗಿಳಿದರೆ ವಾಹನ ಸೀಜ್ ಆಗೋದು ಗ್ಯಾರಂಟಿ

ಇನ್ನು ನಗರದ ಒಟ್ಟು 44 ಫ್ಲೈ ಓವರ್ ಗಳನ್ನು ಸಹ ನಾಳೆ ರಾತ್ರಿ 8 ಗಂಟೆಗೆ ಬಂದ್ ಮಾಡಲಿದ್ದಾರೆ. ರೆಸ್ಟೋರೆಂಟ್, ಪಬ್ ಅಂತ ಮೊದಲೇ ಟಿಕೆಟ್ ಬುಕ್

Read more

Grama Panchayath Election Results: ಗೆಲುವು ತಮ್ಮದೇ ಎನ್ನುತ್ತಿರುವ ಬಿಜೆಪಿ, ಕಾಂಗ್ರೆಸ್; ಚುನಾವಣಾ ಆಯೋಗ ಬೇಸರ

ಪಕ್ಷರಹಿತವಾಗಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲಾಗಿದ್ದರೂ ವಿವಿಧ ರಾಜಕೀಯ ಪಕ್ಷಗಳು ಪರೋಕ್ಷವಾಗಿ ನಿರ್ದಿಷ್ಟ ಅಭ್ಯರ್ಥಿಗಳಿಗೆ ಬೆಂಬಲ ನೀಡಿವೆ. ಅದರಂತೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿವೆ.

Read more

New Year 2021: ಹೊಸ ವರ್ಷಾಚರಣೆ ಹಿನ್ನೆಲೆ; ಬೆಂಗಳೂರಿನಲ್ಲಿ ಇಂದು ರಾತ್ರಿ ಈ 6 ರಸ್ತೆಗಳು ಬಂದ್

New Year Celebration: ಬೆಂಗಳೂರಿನ ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರೋಡ್, ರೆಸಿಡೆನ್ಸಿ ರೋಡ್, ರೆಸ್ಟ್ ಹೌಸ್ ಪಾರ್ಕ್ ರೋಡ್​ಗಳಿಗೆ ಬ್ಯಾರಿಕೇಡ್ ಹಾಕಿ ಲಾಕ್ ಮಾಡಲಾಗುವುದು. ಎಂಜಿ ರಸ್ತೆ,

Read more

New Year 2021: ಮೈಸೂರಲ್ಲೂ ಹೊಸ ವರ್ಷಾಚರಣೆಯಿಲ್ಲ; ಇಂದು ಸಂಜೆಯಿಂದಲೇ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ

New Year Celebration: ಬೆಂಗಳೂರು ಮಾತ್ರವಲ್ಲದೆ ಮೈಸೂರಿನಲ್ಲಿ ಕೂಡ ಹೊಸ ವರ್ಷಕ್ಕೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಇಂದು ಸಂಜೆ 6 ಗಂಟೆಯಿಂದ ಜನವರಿ 2ರ ಸಂಜೆಯವರೆಗೂ Chamundi

Read more

New Year 2021: ಬೆಂಗಳೂರಿಗರೇ ಎಚ್ಚರ!; ಸಿಲಿಕಾನ್ ಸಿಟಿಯಲ್ಲಿ ಇಂದು ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿ

Bangalore New Year Celebration: ಬೆಂಗಳೂರಿನಲ್ಲಿ ರೂಪಾಂತರ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ

Read more

Mutant CoronaVirus: ದೆಹಲಿಯಲ್ಲಿ ಅಡ್ರೆಸ್​ ನೀಡದೆ ಎಸ್ಕೇಪ್ ಆಗಿರುವ ಬ್ರಿಟನ್ ಪ್ರಯಾಣಿಕರು; ಸರ್ಕಾರ ಕಂಗಾಲು

ಕಳೆದ ವಾರ ಬ್ರಿಟನ್​ನಿಂದ ದೆಹಲಿಗೆ ಸುಮಾರು 14000 ಪ್ರಯಾಣಿಕರು ಆಗಮಿಸಿದ್ದಾರೆ. ಆದರೆ, ಈ ಪೈಕಿ 3900 ಜನರ ಮಾಹಿತಿಯೇ ಇಲ್ಲ. ಈ ನಡುವೆ ರಾಷ್ಟ್ರ ರಾಜಧಾನಿಯಲ್ಲಿ Mutant

Read more

ಕರಪತ್ರ ಮೂಲಕ ವೈರಲ್ ಆಗಿದ್ದ ಗಂಗಮ್ಮ ಪಡೆದ ಮತಗಳೆಷ್ಟು ಗೊತ್ತಾ..?

ತನ್ನ ವಿಭಿನ್ನ ಕರಪತ್ರದ ಮೂಲಕವೇ ವೈರಲ್​ ಆಗಿ ಫುಲ್ ಕುತೂಹಲ ಕೆರಳಿಸಿದ್ದ ಗಂಗಮ್ಮ, ತಾನು ಗೆದ್ದರೆ, ಸೋತರೆ ಮಾಡುವ ಕೆಲಸಗಳನ್ನು ಕರಪತ್ರದಲ್ಲಿ ಮುದ್ರಿಸಿ ಸಖತ್ ಸದ್ದು ಮಾಡ್ತಿದ್ರು.

Read more

ಶಿವಮೊಗ್ಗಕ್ಕೂ ಕಾಲಿಟ್ಟ ರೂಪಾಂತರಿ ಕೊರೋನಾ ವೈರಸ್; ಒಂದೇ ಕುಟುಂಬದ ನಾಲ್ವರಿಗೆ ಭಯಾನಕ ಸೋಂಕು ಪತ್ತೆ

Shimoga Coronavirus: ಡಿ. 22ರಂದು ಬ್ರಿಟನ್ ನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಕುಟುಂಬದವರಿಗೆ ಡಿ. 23ರಂದು ಕೊರೋನಾ ಸೋಂಕು ಪತ್ತೆಯಾಗಿತ್ತು. ಆದರೆ ಇಂದು ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ರೂಪಾಂತರ

Read more

ಆತ್ಮ ಗೌರವಕ್ಕೆ ಧಕ್ಕೆಯಾದರೆ ಭಾರತ ಎಂದಿಗೂ ಸಹಿಸುವುದಿಲ್ಲ, ತನ್ನ ಭೂಮಿ ಬೇರೆ ದೇಶಗಳ ಪಾಲಾಗಲು ಬಿಡುವುದಿಲ್ಲ’: ರಾಜನಾಥ್ ಸಿಂಗ್

ಭಾರತ ಮತ್ತು ಚೀನಾ ಮಧ್ಯೆ ಮಾತುಕತೆ ಮುಂದುವರಿದಿದ್ದು ಯಶಸ್ಸು ಇದುವರೆಗೆ ಕಂಡಿಲ್ಲ. ಮುಂದಿನ ಹಂತದ ಮಿಲಿಟರಿ ಮಟ್ಟದ ಮಾತುಕತೆ ಯಾವ ಸಮಯದಲ್ಲಾದರೂ ನಡೆಯಬಹುದು. ಇದುವರೆಗೆ ಯಾವುದೇ ಮಾತುಕತೆ,

Read more

Republic Day 2021; ಕೋವಿಡ್​ ಕಾರಣದಿಂದಾಗಿ ಗಣರಾಜ್ಯೋತ್ಸವ ಪೆರೇಡ್​ನಲ್ಲಿ ದೊಡ್ಡ ಬದಲಾವಣೆಗೆ ಮುಂದಾದ ಕೇಂದ್ರ ಸರ್ಕಾರ

ಈ ಬಾರಿಯ ಗಣರಾಜ್ಯೋತ್ಸವಕ್ಕೆ ಭಾರತ ಸರ್ಕಾರ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ. ಬ್ರಿಟಿಷ್ ಪ್ರಧಾನಿ ತಮ್ಮ ದೇಶದಲ್ಲಿ ಹೊಸ ವೈರಸ್ ಒತ್ತಡದ

Read more