GESCOM JOBS : ಜೆಸ್ಕಾಂನಲ್ಲಿ 205 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಗುಲ್ಬರ್ಗಾ: ಗುಲ್ಬರ್ಗಾ ವಿದ್ಯುತ್ ಪೂರೈಕೆ ಕಂಪನಿ (ಜೆಸ್ಕಾಂ)ನಲ್ಲಿ 205 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಫೆ. 27ರಂದು ಈ ಸಂಬಂಧ ನೋಟಿಫಿಕೇಶನ್ ಹೊರಡಿಸಲಾಗಿದೆ. ಆಸಕ್ತರು ಈ ಕೂಡಲೇ ಅರ್ಜಿ

Read more

ನಟ ಅಮಿತಾಬ್‌ ಬಚ್ಚನ್‌ಗೆ ಮತ್ತೆ ಶಸ್ತ್ರಚಿಕಿತ್ಸೆ..!

ಮುಂಬೈ: ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸ್ವತಃ ಅಮಿತಾಬ್ ಬಚ್ಚನ್ ಅವರು ಟ್ವೀಟ್ ಮಾಡಿದ್ದು, ‘ಆರೋಗ್ಯ ಸ್ಥಿತಿಯಲ್ಲಿ

Read more

ರಾಜ್ಯದಲ್ಲಿ ಬಡವರಿಗೆ ಸಿಗುತ್ತೆ ಉಚಿತ ಮರಳು…! ಮರಳು ಸಮಸ್ಯೆ ನೀಗಿಸಲು ನಿರಾಣಿ ಹೊಸ ಪ್ಲಾನ್…!

ರಾಜ್ಯದಲ್ಲಿ ಉಂಟಾಗಿರೋ ಮರಳಿನ ಸಮಸ್ಯೆ ಬಗೆ ಹರಿಸಲು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್​ ನಿರಾಣಿ ಮುಂದಾಗಿದ್ದಾರೆ. ಅದರಲ್ಲೂ ಬಡವರಿಗೆ ಉಚಿತ ಮರಳು ನೀಡಲು ಸಚಿವರು

Read more

ಜಲ ಸಂರಕ್ಷಣೆಯ ಜವಾಬ್ದಾರಿಯ ಅರಿವು ಅಗತ್ಯ: ಮನ್ ಕಿ ಬಾತ್‌ನಲ್ಲಿ ಮೋದಿ ಅಭಿಮತ!

ಹೈಲೈಟ್ಸ್‌: ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ. ಜಲ ಸಂರಕ್ಷಣೆಯ ಜವಾಬ್ದಾರಿಯ ಅರಿವು ಅಗತ್ಯ ಎಂದ ಪ್ರಧಾನಿ ಮೋದಿ. ಕೇಂದ್ರ ಸರ್ಕಾರದ

Read more

ಆ ಬೈಕ್ ಸದ್ದಿನ ಜೊತೆಗೆ ಅದರ ಬೆಲೆ ಕೂಡ ಸದ್ದು ಮಾಡ್ತಿದೆ..! ರಾಯಲ್ ಎನ್ಫೀಲ್ಡ್ ಬುಲೆಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್..!

ಆ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು, ಆ ಬೈಕ್ ನೋಡಿದ್ರೆ ಸಾಕು ಒಂದು ರೈಡ್ ಹೋಗ್​ಬೇಕು ಅನ್ಸೋದ್ರಲ್ಲಿ ಎರಡು ಮಾತಿಲ್ಲ. ಆ ಬೈಕ್ ಹತ್ತಿ ಲಾಂಗ್ ರೈಡ್

Read more

ಒಂಟಿ ಮನೆಯ ಅಸಲಿ ಆಟಕ್ಕೆ ಕೌಂಟ್​ಡೌನ್​ ಶುರು..! ಕಿಚ್ಚ​ ಇಟ್ಟ ಮುಹೂರ್ತದಲ್ಲಿಯೇ ಗ್ರ್ಯಾಂಡ್​ ಓಪನಿಂಗ್​..

ಕನ್ನಡ ಕಿರುತೆರೆ ಲೋಕದ ಫೇಮಸ್​ ರಿಯಾಲಿಟಿ ಶೋ ಅಂದ್ರೆ ಓನ್​ ಎಂಡ್​ ಓನ್ಲಿ ಬಿಗ್​ ಬಾಸ್​..ಕರ್ನಾಟಕದ ಕೊಟ್ಯಾಂತರ ಮಂದಿಯನ್ನ ರಂಜಿಸುವಲ್ಲಿ ಯಶಸ್ವಿಯಾಗಿರೋ ಬಿಗ್​ಬಾಸ್​ನ 8ನೇ ಆವೃತ್ತಿಗೆ ವೇದಿಕೆ

Read more

ಇನ್ಮುಂದೆ ಪ್ರಕೃತಿ ಸೌಂದರ್ಯದ ಜೊತೆಗೆ ಸಾಗಲಿದೆ ರೈಲು ಪ್ರಯಾಣ..! ನೈರುತ್ಯ ರೈಲ್ವೆಗೆ ಬಂದಿದೆ ವಿಸ್ಟಾಡೋಮ್ ರೈಲು ಬೋಗಿಗಳು.!

ರೈಲು ಸಂಚಾರ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ರೈಲಿನಲ್ಲಿ ಪ್ರಯಾಣ ಮಾಡುವಾಗ ಹೊರಗಿನ ಪ್ರಕೃತಿ ಸೌಂದರ್ಯವನ್ನ ನೋಡ್ತಾ ಜರ್ನಿ ಮಾಡೋ ಖುಷಿನೇ ಬೇರೆ.‌ ದಟ್ಟಾರಣ್ಯ , ಜಲಪಾತಗಳ ಸೊಬಗನ್ನ ನೊಡ್ತಾ ರೈಲಲ್ಲಿ ಪ್ರಯಾಣ ಮಾಡುವ ದಿನಗಳು ಹತ್ತಿರವಾಗ್ತಾಯಿದೆ…ಎಂದಿನಿಂದ, ಯಾವ ಮಾರ್ಗ ಎಂಬ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…. ನೈರುತ್ಯ ರೈಲ್ವೆ ವಿಭಾಗವು ತನ್ನ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಡ್ತಾಯಿದೆ.‌ ಇನ್ಮುಂದೆ ರೈಲಿನಲ್ಲಿ ಪ್ರಯಾಣ ಮಾಡುವವರು ಪ್ರಕೃತಿ ಸೌಂದರ್ಯವನ್ನ ಕಣ್ತುಂಬಿಕೊಳ್ತಾ ಪ್ರಯಾಣ ಮಾಡಲು ವ್ಯವಸ್ಥೆ ಮಾಡಲಾಗಿದೆ.‌ ಈ ಹಿನ್ನಲೆ ಸೌಥ್ ವೆಸ್ಟರ್ನ್ ಗೆ ವಿಸ್ಟಾಡೋಮ್ ಬೋಗಿಗಳು ಸ್ಯಾಂಕ್ಷನ್ ಆಗಿದ್ದು ಈಗಾಗಲೇ ಒಂದು ಭೋಗಿ ಯಶವಂತಪುರ ತಲುಪಿದೆ.‌ ವಿಸ್ಟಾಡೋಮ್ ಬೋಗಿಯು ಸಂಪೂರ್ಣ ಗಾಜಿನಿಂದ‌ ಕೂಡಿದ್ದು ಕಿಟಿಕಿ ಹಾಗೂ ಮೇಲ್ಚಾವಣಿ ಸಂಪೂರ್ಣ ಪಾರದರ್ಶಕವಾಗಿದೆ. ವಿಸ್ಟಾಡೋಮ್ ಬೋಗಿಯಲ್ಲಿನ ಸೀಟುಗಳು 180 ಡಿಗ್ರಿಯಲ್ಲಿ ತಿರುಗುವುದರ ಜೊತೆಗೆ ಸೀಟ್ ಕೂಡ ಹಿಂದಕ್ಕೆ ಬೆಂಡ್ ಆಗಲಿದೆ. ಒಂದು ಬೋಗಿಯಲ್ಲಿ ಐದು ಕಿಟಕಿಗಳ ಜೊತೆಗೆ ಮೇಲ್ಚಾವಣಿ ಪಾರದರ್ಶಕತೆಯಿಂದ ಕೂಡಿದ್ದು ಪ್ರಯಾಣದ ವೇಳೆ ಪ್ರಕೃತಿ ಸೌಂದರ್ಯವನ್ನ ಸವಿಯುತ್ತಾ ಎಂಜಾಯ್ ಮಾಡಬಹುದು.‌ ಈ ಪಾರದರ್ಶಕ ಬೋಗಿಗಳನ್ನ ಬೆಂಗಳೂರು – ಮಂಗಳೂರು ಮಾರ್ಗದ ರೈಲುಗಳಿಗೆ ಅಳವಡಿಸುವ ಚಿಂತನೆ ನಡೆಸಲಾಗುತ್ತಿದೆ.‌ ಈ ಮಾರ್ಗದಲ್ಲಿ ಸಕಲೇಶಪುರ ಘಟ್ಟ ಪ್ರದೇಶ, ಸುಬ್ರಹ್ಮಣ್ಯ ಮಾರ್ಗ ದಲ್ಲಿ ದಟ್ಟಾರಣ್ಯ, ಜಲಪಾತಗಳು ಇದ್ದು ರೈಲು ಪ್ರಯಾಣಿಕರು ಪ್ರಕೃತಿ ಸೌಂದರ್ಯ ಸವಿಯಲು ರೈಲ್ವೆ ಇಲಾಖೆ ಅನುವು ಮಾಡಿಕೊಡುತ್ತಿದೆ.‌ ಇದರಲ್ಲಿ 40 ಸುಸಜ್ಜಿತ ಆಸನಗಳು ಸೇರಿದಂತೆ ‌ಡಿಜಿಟಲ್ ಇನ್ಪೋಟೈನ್ ಮೆಂಟ್ ವ್ಯವಸ್ಥೆ ಜೊತೆಗೆ ರೈಲು ಬೋಗಿಯು ಹೈಟೆಕ್ ವ್ಯವಸ್ಥೆ ಹೊಂದಿದೆ. ಮಾರ್ಚ್ 15 ರಿಂದ ಬೆಂಗಳೂರು – ಮಂಗಳೂರು ಮಾರ್ಗದ ಹಲವು ರೈಲುಗಳಿಗೆ ಈ ಬೋಗಿಗಳನ್ನ ಅಳವಡಿಸಲು ಚಿಂತನೆ ನಡೆಯುತ್ತಿದೆ. ವಿಜಯ. ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ. ನೈರುತ್ಯ ರೈಲ್ವೆ. ಪಶ್ಚಿಮ ಘಟ್ಟಗಳ ಸಾಲುಗಳನ್ನ ನೋಡೊದೆ ಒಂದು ಅಂದ. ಇನ್ನೂ ರೈಲು ಪ್ರಯಾಣದಲ್ಲಿ ಆ ಪ್ರಕೃತಿ ಸೌಂದರ್ಯವನ್ನ ಆನಂದಿಸುವುದಕ್ಕೆ ರೈಲ್ವೆ ಇಲಾಖೆ ನೂತನ ಬೋಗಿಗಳನ್ನ ಪರಿಚಯ ಮಾಡ್ತಾಯಿರೋದು ನಿಜಕ್ಕೂ ರೈಲ್ವೆ ಪ್ರಯಾಣಿಕರಿಗೆ ಖುಷಿ ತಂದಿರೊದಂತೂ ಸತ್ಯ

Read more

ರಾಮ ಜನ್ಮಭೂಮಿ ಅಯೋಧ್ಯೆಯ ಮಂದಿರ ನಿರ್ಮಾಣಕ್ಕೆ ಸಂಗ್ರಹವಾಯ್ತು ನಿರೀಕ್ಷೆಗೂ ಮೀರಿದ ಬೃಹತ್​ ಮೊತ್ತ..!

ಭಾರತದಲ್ಲಿ ಅಯೋಧ್ಯೆ ರಾಮಮಂದಿರ ವಿವಾದ ಎನ್ನುವುದು ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. 1528ರಲ್ಲಿ ಇಲ್ಲಿ ಬಾಬರಿ ಮಸೀದಿ ನಿರ್ಮಾಣವಾಗಿತ್ತು ಎನ್ನುವ ವಾದ ಕೂಡ ಇದೆ.

Read more

ಬೆಂಗಳೂರಿನಲ್ಲಿ 1520 ಬೀದಿಬದಿ ವ್ಯಾಪಾರಿಗಳಿಗೆ ‘ಪಿಎಂ ಸ್ವ-ನಿಧಿ’ ಸಾಲ ಮಂಜೂರು

ಹೈಲೈಟ್ಸ್‌: ‘ಪಿಎಂ ಸ್ವ-ನಿಧಿ’ ಯೋಜನೆಯ ಕಿರು ಸಾಲ ವಿತರಣಾ ಶಿಬಿರ ಆಯೋಜನೆ ಬೆಂಗಳೂರಿನಲ್ಲಿ ಸುಮಾರು 1520 ಮಂದಿಗೆ ‘ಪಿಎಂ ಸ್ವ-ನಿಧಿ’ ಸಾಲ ಮಂಜೂರು ಬೀದಿಬದಿ ವ್ಯಾಪಾರಿಗಳಿಗೆ ನೀಡಲಾಗುವ

Read more

ಗಾಣಗಾಪುರ ದತ್ತಾತ್ರೇಯ ಮಾಘಮಾಸ ಉತ್ಸವ ಸರಳ ಆಚರಣೆಗೆ DC ಆದೇಶ

ಕಲಬುರಗಿ: ಮಹಾರಾಷ್ಟ್ರ ಸೇರಿದಂತೆ ಸುತ್ತಮುತ್ತಲಿನ ಕೆಲ ರಾಜ್ಯಗಳಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲೂ ಆತಂಕ ಹೆಚ್ಚಾಗಿದೆ. ಈ  ಹಿನ್ನೆಲೆಯಲ್ಲಿ ಅಫಜಲಪುರ ತಾಲ್ಲೂಕಿನ ಗಾಣಗಾಪುರದ ದತ್ತಾತ್ರೇಯನ ಮಾಘ ಮಾಸ

Read more