ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-03-2021)

ಮೇಷ: ಕೆಲವು ಸಮಸ್ಯೆಗಳು ಹಿರಿಯರ ಸಲಹೆ-ಸೂಚನೆಗಳಿಂದ ಪರಿಹಾರವಾಗುತ್ತವೆ ವೃಷಭ: ಉದ್ಯೋಗಸ್ಥರಿಗೆ ಅನುಕೂಲಕರ ವಾತಾವರಣ ಮಿಥುನ: ಸ್ವಲ್ಪ ಜಾಗರೂಕತೆಯಿಂದ ಇರುವುದು ಉತ್ತಮ. ವಾಹನದಿಂದ ಅಪಘಾತವಾಗಬಹುದು ಕಟಕ: ಗೃಹದಲ್ಲಿ ನೆಮ್ಮದಿ

Read more

ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ: ಕಾಂಗ್ರೆಸ್ ವರ್ಸಸ್‌ ಬಿಜೆಪಿ ಟ್ವೀಟ್‌ ವಾರ್‌

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದ ಸಂತ್ರಸ್ತೆ ಯುವತಿ ನ್ಯಾಯಾಲಯಕ್ಕೆ ಹಾಜರಾದ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ಟ್ವಿಟ್ಟರ್‌ನಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದೆ. ರಮೇಶ್ ಜಾರಕಿಹೊಳಿ ಅನಗತ್ಯ

Read more

ಕಲಬುರಗಿ : ಕೊಲೆ, ದೊಂಬಿ, ಹಿಂಸಾಚಾರ ಪ್ರಕರಣ: ಆರೋಪಿಗಳ ಗಡಿಪಾರಿಗೆ ಆಗ್ರಹಿಸಿ ಉದ್ರಿಕ್ತರಿಂದ ರಸ್ತೆ ತಡೆ ಚಳುವಳಿ

ಕಲಬುರಗಿ : ನಗರದ ಸುಂದರನಗರದ ಬಡಾವಣೆಗೆ ನುಗ್ಗಿದ ಕಿಡಿಗೇಡಿಗಳ ಗುಂಪು ದೊಂಬಿ, ಹಿಂಸಾಚಾರದಲ್ಲಿ ತೊಡಗಿ ಅರಾಜಕತೆ ಸೃಷ್ಟಿಸಿರುವ ಆರೋಪಿಗಳನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಮಂಗಳವಾರ

Read more

ಕಲಬುರಗಿ : ರಾಜ್ಯ ಸರ್ಕಾರ ಕೇವಲ ಅಸಹಾಯಕವಲ್ಲದೇ, ಆಶಾರಹಿತವಾಗಿದೆ : ಪ್ರಿಯಾಂಕ್ ಖರ್ಗೆ

ಕಲಬುರಗಿ : ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಬಿಡುಗಡೆ ಮಾಡಿದ ವಾರ್ಷಿಕ‌ ಅನುದಾನದಲ್ಲಿಯೇ ರೂ 100 ಕೋಟಿಯನ್ನು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ

Read more

ಕಲಬುರಗಿ : ಕೊರೋನಾ ಸೋಂಕಿನಿಂದ ವೃದ್ಧ ನಿಧನ:156 ಪಾಸಿಟಿವ್

ಕಲಬುರಗಿ : ಕೊರೋನಾ ಸೋಂಕಿನಿಂದ ಕಲಬುರಗಿ ನಗರದ 78 ವರ್ಷದ ವೃದ್ಧ ನಿಧನರಾಗಿದ್ದಾರೆ ಎಂದು ಮಂಗಳವಾರದ ಅರೋಗ್ಯ ಬುಲೆಟಿನ್ ತಿಳಿಸಿದೆ. ಸಾರಿ ಹಿನ್ನೆಲೆ ಜೊತೆಗೆ ಅಧಿಕ ರಕ್ತದೊತ್ತಡದಿಂದ

Read more

ಕಲಬುರಗಿ : ಬಾಕಿಯಿರುವ ನೀರು ಹಾಗೂ ಒಳಚರಂಡಿ ಕರ ಪಾವತಿಗೆ ಮಂಡಳಿಯಿಂದ ಗ್ರಾಹಕರಿಗೆ ಅಂತಿಮ ಅವಕಾಶ

ಕಲಬುರಗಿ : ಬಾಕಿಯಿರುವ ನೀರು, ಒಳಚರಂಡಿ ಕರವನ್ನು ಪಾವತಿಸಲು ಹಾಗೂ ಅನಧೀಕೃತ ಸಂಪರ್ಕಗಳನ್ನು ಅಧಿಕೃತಗೊಳಿಸಲು ಕಲಬುರಗಿ ನಗರದ ಗ್ರಾಹಕರಿಗೆ ಅಂತಿಮ ಅವಕಾಶ ನೀಡಲಾಗಿದ್ದು, ಇಲ್ಲವಾದ್ದಲ್ಲಿ ಮಾರ್ಚ್ 18ರಿಂದ

Read more

ಖಜೂರಿ ಮಠಕ್ಕೆ ನೀಲೋಚನಾ ತಾಯಿ ಉತ್ತರಾಧಿಕಾರಿ

ಕಲಬುರಗಿ  : ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಖಜೂರಿ ಮಠಕ್ಕೆ ಮಹಿಳಾ ಉತ್ತರಾಧಿಕಾರಿ ನೇಮಕ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ.

Read more

ಕಲಬುರಗಿ : ಜಯಂತಿ ಹಿನ್ನೆಲೆ:ಏ.1 ರಂದು ಡಿ.ಸಿ. ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಕಲಬುರಗಿ : ಬರುವ ಏಪ್ರಿಲ್ ಮಾಹೆಯಲ್ಲಿ ದೇಶದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಡಿ.ಸಿ.

Read more

ದುಬಾರಿ ಬೆಲೆಯ ಮರ್ಸಿಡೀಸ್ ಬೆಂಜ್ ಕಾರು ಖರೀದಿ ಮಾಡಿದ ಕಿರಣ್ ರಾಜ್

ಹೈಲೈಟ್ಸ್‌: ಹೊಸ ಕಾರು ಖರೀದಿ ಮಾಡಿದ ಕಿರಣ್ ರಾಜ್ ದುಬಾರಿ ಬೆಲೆಯ ಮರ್ಸಿಡೀಸ್ ಬೆಂಜ್ ಕಾರಿಗೆ ಒಡೆಯನಾದ ನಟ ಕಿರಣ್ ರಾಜ್ ಕಪ್ಪು ಬಣ್ಣದ ಕಾಸ್ಟ್ಲಿ ಮರ್ಸಿಡೀಸ್

Read more

Bank Holidays in April 2021: ಬ್ಯಾಂಕ್ ಗ್ರಾಹಕರೇ ಗಮನಿಸಿ!; ಏಪ್ರಿಲ್‌ ತಿಂಗಳಲ್ಲಿ ಬ್ಯಾಂಕ್​ಗಳಿಗೆ 15 ದಿನ ರಜೆ

ಹಲವು ಜನ ಸಾಮಾನ್ಯರಿಗೆ ತಿಂಗಳಲ್ಲಿ ಒಮ್ಮೆಯಾದರೂ ಬ್ಯಾಂಕ್‌ ಕೆಲಸಗಳಿರುತ್ತವೆ. ಆದರೆ, ಆ ದಿನ ಬ್ಯಾಂಕ್‌ಗೆ ರಜೆ ಇದ್ದರೆ ಅವರ ಇತರ ಕೆಲಸಗಳಿಗೆ ತೊಂದರೆಯಾಗಬಹುದು. ಈ ಹಿನ್ನೆಲೆ ಬ್ಯಾಂಕ್‌

Read more