ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ

ಬೆಂಗಳೂರು :  ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ವಳ ಮಾಡಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸರ್ಕಾರಿ ನೌಕರರ

Read more

ರಾಜ್ಯದಲ್ಲಿ ಕೊರೊನಾ ತುಸು ಏರಿಕೆ: 5 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲು

ಬೆಂಗಳೂರು : ರಾಜ್ಯದಲ್ಲಿ ಇಂದು ಕೊರೊನಾ‌ ಸೋಂಕು ಮತ್ತೆ ಏರಿಕೆಯಾಗಿದೆ. ಜೊತೆಗೆ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಬಾಗಲಕೋಟೆ, ಬೀದರ್, ಬಳ್ಳಾರಿ,ಕಲಬುರಗಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ

Read more

ಕಾರವಾರಕ್ಕೆ ಕೊನೆಗೂ ಬಾರದ ಸಿಎಂ ಬಿಎಸ್‌ವೈ; ಮೂರೂ ಬಾರಿ ಕೊನೆ ಕ್ಷಣದಲ್ಲಿ ಕಾರ‍್ಯಕ್ರಮ ರದ್ದು!

ಹೈಲೈಟ್ಸ್‌: ಯಡಿಯೂರಪ್ಪ ಅವರು ಪ್ರಸಕ್ತ ಅವಧಿಯಲ್ಲಿ ಮುಖ್ಯಮಂತ್ರಿಯಾದ ಬಳಿಕ ಕಾರವಾರಕ್ಕೆ ಬರುವ ಕಾರ್ಯಕ್ರಮ ಮೂರು ಬಾರಿ ಕೊನೆಯ ಕ್ಷಣದಲ್ಲಿ ರದ್ದಾಯಿತು ಸೋಮವಾರ ರಾಜೀನಾಮೆ ನೀಡುವುದಕ್ಕೂ ಪೂರ್ವದಲ್ಲಿ ಬೆಳಗಾವಿಗೆ

Read more

ಯಡಿಯೂರಪ್ಪಗೆ ಸಿಗದ ಗೌರವಯುತ ಬೀಳ್ಕೊಡುಗೆ: ಬಿಎಸ್‌ವೈ ಕೊಡುಗೆ ಕಡೆಗಣಿಸಿದರೇ ಕೇಂದ್ರ ನಾಯಕರು?

ಹೈಲೈಟ್ಸ್‌: ಯಡಿಯೂರಪ್ಪ ರಾಜೀನಾಮೆ ಕುರಿತು ತುಟಿಬಿಚ್ಚದ ನಾಯಕರು ಯಡಿಯೂರಪ್ಪಗೆ ಅಭಿನಂದನೆಯ ವಿದಾಯ ನೀಡದ ಹೈಕಮಾಂಡ್ ಸಾಮಾಜಿಕ ಜಾಲತಾಣದಲ್ಲಿಯೂ ಹೇಳಿಕೆ ನೀಡದ ಪಕ್ಷದ ಮುಖಂಡರು ಯಡಿಯೂರಪ್ಪಗೆ ಸಿಗಬೇಕಿದ್ದ ಗೌರವಯುತ

Read more

ರಾಜೀನಾಮೆಯಿಂದ ಮನನೊಂದು ಗುಂಡ್ಲುಪೇಟೆಯಲ್ಲಿ ಅಭಿಮಾನಿ ಆತ್ಮಹತ್ಯೆ; ಬಿಎಸ್ ವೈ ಬೇಸರ!

ಹೈಲೈಟ್ಸ್‌: ಬೊಮ್ಮಲಾಪುರ ಗ್ರಾಮದ ವ್ಯಕ್ತಿಯೊಬ್ಬರು ಯಡಿಯೂರಪ್ಪ ಅವರ ರಾಜೀನಾಮೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ರಾಜಕಾರಣದಲ್ಲಿ ಏರಿಳಿತಗಳು ಸಹಜ ,ಇದಕ್ಕಾಗಿ ಪ್ರಾಣಾರ್ಪಣೆ ಮಾಡಿಕೊಳ್ಳಲು ಮುಂದಾಗುವುದು ಸರ್ವಥಾ ಒಪ್ಪಲಾಗದು- ಬಿಎಸ್

Read more

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ‘ಅಭಿನಯ ಶಾರದೆ’ ಜಯಂತಿ

ಹೈಲೈಟ್ಸ್‌: ಸಾವಿನಲ್ಲೂ ಸಾರ್ಥಕತೆ ಮೆರೆದ ಜಯಂತಿ ನೇತ್ರದಾನ ಮಾಡಿದ ಜಯಂತಿ ಜಯಂತಿ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಸಾವಿನಲ್ಲೂ

Read more

Tokyo Olympics – ಸ್ಪೇನ್ ವಿರುದ್ಧ ಭಾರತ ಹಾಕಿ ತಂಡಕ್ಕೆ ಭರ್ಜರಿ ಗೆಲುವು; ಕ್ವಾರ್ಟರ್​ಫೈನಲ್ ಆಸೆ ಜೀವಂತ

ಟೋಕಿಯೋ, ಜಪಾನ್ (ಜುಲೈ 27): ಇಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡ ಎರಡನೇ ಗೆಲುವು ದಾಖಲಿಸಿತು. ತನ್ನ ಗ್ರೂಪ್ ಹಂತದ ಮೂರನೇ ಪಂದ್ಯದಲ್ಲಿ ಪ್ರಬಲ

Read more

Morning Digest: ಬೆಂಗಳೂರಿನಲ್ಲಿ 2 ದಿನ ಮಳೆ, ಪೆಟ್ರೋಲ್​-ಡೀಸೆಲ್ ಮತ್ತು ಚಿನ್ನದ ಬೆಲೆಯಲ್ಲಿ ಸ್ಥಿರತೆ; ಇಂದಿನ ಪ್ರಮುಖ ಸುದ್ದಿಗಳಿವು

1.BS Yediyurappa Resigns: ಯಡಿಯೂರಪ್ಪನವರ ಕಣ್ಣೀರಿನ ಶಾಪ ಮುಂದೆ ರಾಜ್ಯ ಬಿಜೆಪಿಗೆ ಸಂಕಷ್ಟ ತರಲಿದೆಯಾ? ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ರಾಜ್ಯದ ದೊರೆ, ರಾಜ್ಯದ ಬಿಜೆಪಿ ಪಾಲಿನ ಮಹಾನ್

Read more

Belagavi Rains: ಪಶ್ಚಿಮ ಘಟ್ಟಗಳಲ್ಲಿ ತಗ್ಗಿದ ಮಳೆಯ ಅಬ್ಬರ; ಬೆಳಗಾವಿ ಜಿಲ್ಲೆಯಲ್ಲಿ ಇಳಿಕೆಯಾಗುತ್ತಿದೆ ಪ್ರವಾಹ..!

ಬೆಳಗಾವಿ(ಜುಲೈ 27): ಪಶ್ಚಿಮ ಘಟ್ಟಗಳ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ನಿನ್ನೆಯಿಂದ ಬೆಳಗಾವಿ ಹಾಗೂ ಪಶ್ಚಿಮ ಘಟ್ಟಗಳ

Read more

Karnataka Weather Updates: ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ 2 ದಿನ ಮಳೆ; ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​

Karnataka Rains Today:(ಜು.27) ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರ ಕೊಂಚ ತಗ್ಗಿದೆ. ಕಳೆದ ಹತ್ತು ದಿನಗಳಿಂದ ರಾಜ್ಯದ ಹಲವೆಡೆ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿತ್ತು. ವರುಣನ ಆರ್ಭಟಕ್ಕೆ

Read more