ಹಾವೇರಿಯ ಈ ಗ್ರಾಮದ ಮಸೀದಿಯಲ್ಲಿ ಕನ್ನಡದಲ್ಲಿಯೇ ಪ್ರಾರ್ಥನೆ: ಸಾಮರಸ್ಯದ ಜೀವನಕ್ಕೆ ಮಾದರಿ

ಹೈಲೈಟ್ಸ್‌: ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿಮ ಚಿಕ್ಕ ಕಬ್ಬಾರ ಗ್ರಾಮ ಹಿಂದಿನಿಂದಲೂ ಕನ್ನಡದಲ್ಲಿಯೇ ಪ್ರಾರ್ಥನೆ ಮತ್ತು ಪ್ರವಚನ ಮಸೀದಿಯಲ್ಲಿ ಉರ್ದು ಅಥವಾ ಅರೇಬಿಕ್ ಬಳಕೆ ಇಲ್ಲ ಹಾವೇರಿ:

Read more

ಅಪ್ಪು ಬಗ್ಗೆ ಭಾವನಾತ್ಮಕ ವಿಷಯ ಹಂಚಿಕೊಂಡು, ಪುನೀತನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಎಂದ ಜಗ್ಗೇಶ್​

ಬೆಂಗಳೂರು: ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಜೊತೆಗಿನ ದಿನಗಳನ್ನು ಎಲ್ಲಾ ನಟರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅವರನ್ನು ಸ್ಮರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುವ

Read more

ಧನ್ತೇರಸ್‌-ದೀಪಾವಳಿ ಬಳಿಕ ಚಿನ್ನದ ಬೆಲೆ 8 ಸಾವಿರ ರೂ. ಏರಿಕೆ ಸಾಧ್ಯತೆ: ಈಗ ಖರೀದಿಸುವುದು ಸೂಕ್ತವೇ?

ನವದೆಹಲಿ: ದೇಶದೆಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಈಗಾಗಲೇ ದೀಪಾವಳಿ ಹಬ್ಬಕ್ಕೆ ದೇಶದ ಜನರು ಸಕಲ ತಯಾರಿಯನ್ನು ಮಾಡಿಕೊಂಡಿದ್ದಾರೆ. ಧನತ್ರಯೋದಶಿ ಅಥವಾ ಧನ್ತೇರಸ್‌ ಎಂದು ಕರೆಯಲ್ಪಡುವ

Read more

ಬೆಳಗಾವಿ: ಪುನೀತ್‌ ರಾಜಕುಮಾರ್‌ ನಿಧನ, ಮನನೊಂದು ಇಬ್ಬರು ಯುವಕರ ಸಾವು

*  ಕಂಬನಿ ಮಿಡಿದ ಕೆಎಂಎಫ್‌ ಅಧ್ಯಕ್ಷ ಜಾರಕಿಹೊಳಿ *  ಅಪ್ಪುವಿನ ಅಪ್ಪಟ ಅಭಿಮಾನಿಗಳಾಗಿದ್ದ ಯುವಕರು *  ಪುನೀತ್‌ ಪಾರ್ಥೀವ ಶರೀರ ನೋಡಿ  ಬಿಕ್ಕಿಬಿಕ್ಕಿ ಅತ್ತಿದ್ದ ಅಭಿಮಾನಿ  

Read more

ಗಂಗಾವತಿ: ಅಂಜನಾದ್ರಿ ದರ್ಶನವಾಗದೆ ನಿರಾಸೆಯಿಂದ ವಾಪಸಾಗಿದ್ದ ಪುನೀತ್

*  ಮಲ್ಲಾಪುರ ಪ್ರೌಢ ಶಾಲೆಗೆ ₹1 ಲಕ್ಷ ದೇಣಿಗೆ ನೀಡಿದ್ದರು *  ಅಂಜನಾದ್ರಿ, ವಾಣಿಭದ್ರೇಶ್ವರ ಪುನೀತ್ ನೆಚ್ಚಿನ ಸ್ಥಳ *  ಪುನೀತ್ ನಿಧನಕ್ಕೆ ಶಿವರಾಮಗೌಡ ಸಂತಾತ ಗಂಗಾವತಿ(ಅ.30):  ಕನ್ನಡದ

Read more

ಹೊಸ ಅಲೆಯ ಚಿತ್ರಕ್ಕಾಗಿ ಪಿಆರ್‌ಕೆ ಸಂಸ್ಥೆ ಹುಟ್ಟುಹಾಕಿದ್ದ Puneeth Rajkumar!

ನಟರಾಗಿದ್ದುಕೊಂಡೇ ಚಿತ್ರರಂಗದ ಅಭಿವೃದ್ಧಿಗಾಗಿ ಬಹು ದೊಡ್ಡ ಕನಸು ಕಂಡಿದ್ದವರು ಪುನೀತ್‌ ರಾಜ್‌ಕುಮಾರ್‌. ಕ್ಲಾಸಿಕ್‌ ಕತೆಗಳನ್ನು ಸಿನಿಮಾ ಮಾಡಬೇಕು, ಹೊಸ ಹೊಸ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಅವಕಾಶ ಕೊಡಬೇಕು,

Read more

ಪ್ರಧಾನಿ ಮೋದಿ ಆಡಳಿತ ಮಾದರಿ Management Schoolಗಳಲ್ಲಿ ಪಠ್ಯವಾಗಲಿ : ರಾಜನಾಥ್ ಸಿಂಗ್!

*ಪ್ರಧಾನಿ ಮೋದಿಯವರಿಂದ ಸ್ವದೇಶಿ 4.0 ಅಭಿಯಾನವನ್ನು ಪ್ರಾರಂಭ *ಅವರ ಆಡಳಿತ ಮಾದರಿ ಮ್ಯಾನೆಜ್‌ಮೆಂಟ್ ಶಾಲೆಗಳಲ್ಲಿ ಪಠ್ಯವಾಗಲಿ *ನರೇಂದ್ರ ಮೋದಿ 24-ಕ್ಯಾರೆಟ್ ಚಿನ್ನ : ರಾಜನಾಥ್‌ ಸಿಂಗ್‌! ನವದೆಹಲಿ(ಅ.

Read more

ಪುನಿತ್ ರಾಜಕುಮಾರ ಇನ್ನು ನೆನಪು ಮಾತ್ರ

ಇಂದು ಇಡೀ ಕನ್ನಡ ನಾಡು ಕಣ್ಣೀರ ಕಡಲಲ್ಲಿ ಮುಳುಗಿದೆ. ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಜಿಮ್ ಮಾಡುವ ವೇಳೆ

Read more

Puneeth Rajkumar: ಪುನೀತ್​ ರಾಜ್​ಕುಮಾರ್ ಆರೋಗ್ಯದಲ್ಲಿ ಏರುಪೇರು; ವಿಕ್ರಂ ಆಸ್ಪತ್ರೆಗೆ ದಾಖಲು

ನಟ ಪುನೀತ್​ ರಾಜ್​ಕುಮಾರ್​ ಅವರ ಆರೋಗ್ಯದಲ್ಲಿ ಇಂದು (ಅ.29) ಏರುಪೇರು ಉಂಟಾಗಿದೆ. ಕೂಡಲೇ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದಾರೆ. ಈ

Read more

ಕನ್ನಡಾಭಿಮಾನ ಮೆರೆದ ಬಿಜೆಪಿ ನಾಯಕರು

ವಿಜಯಪುರ, ಅ.29-ಸಿಂದಗಿ ಉಪಚುನಾವಣೆ ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ನಾಯಕರು ಕನ್ನಡಕ್ಕಾಗಿ ನಾವು ಅಭಿಯಾನದ ಹಿನ್ನೆಲೆಯಲ್ಲಿ ಕನ್ನಡ ಗೀತೆಗಳಿಗೆ ಧ್ವನಿಗೂಡಿಸಿದರು. ಖ್ಯಾತ ಚಲನಚಿತ್ರ ನಟಿ ಹಾಗೂ

Read more