`ಸಾಲ ಮನ್ನಾ ಮಾಡಿದ್ರ ಸ್ವಲ್ಪ ಉಸಿರು ಬಿಡೊಹಂಗ ಆಗ್ತಾದರಿ’: ವಿಪಕ್ಷ ನಾಯಕ ಆರ್ ಅಶೋಕ ಮುಂದೆ ರೈತರ ಅಳಲು

ಹೈಲೈಟ್ಸ್‌: ವಿಪಕ್ಷ ನಾಯಕರಾದ ಬಳಿಕ ಕಲಬುರಗಿ ಜಿಲ್ಲೆಗೆ ಮೊದಲ ಬಾರಿ ಭೇಟಿ ನೀಡಿದ ಆರ್ ಅಶೋಕ ಈ ವೇಳೆ ಜಿಲ್ಲೆಯ ಶ್ರೀನಿವಾಸ ಸರಡಗಿ ಮತ್ತು ಆಳಂದದ ಸರಡಗಿ

Read more

ಕೊಬ್ಬರಿ ದರ ಕುಸಿತ, ಬೆಂಬಲ ಬೆಲೆ ಘೋಷಿಸಿ ಸುಮ್ಮನಾದ ಸರಕಾರ, ಬೀದಿಗಿಳಿದ ಬೆಳೆಗಾರರು

ಹೈಲೈಟ್ಸ್‌: ಕೊಬ್ಬರಿ ಬೆಳೆಗಾರರಿಗೆ ಸಿಗದ ಬೆಂಬಲ ಬೆಲೆಯ ರಕ್ಷೆ, ಘೋಷಣೆಗಷ್ಟೇ ಸೀಮಿತವಾದ ಬೆಂಬಲ ಬೆಲೆ ಬೆಂಬಲ ಬೆಲೆ ಘೋಷಿಸಿ ಸುಮ್ಮನಾದ ರಾಜ್ಯ ಸರಕಾರ, ಇನ್ನೂ ಆರಂಭವಾಗದ ಖರೀದಿ

Read more

‘ಅಗೌರವವಲ್ಲ, ಅದು ಆತನ ವಿಶ್ರಾಂತಿ ರೀತಿ’: ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್‌ ಮಾರ್ಷ್‌ ನಡೆ ಬಗ್ಗೆ ಚೇತನ್ ಅಹಿಂಸಾ ಸಮರ್ಥನೆ

ಬೆಂಗಳೂರು: ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಮಾರ್ಷ್ ತಮ್ಮ ತಂಡ ಗೆದ್ದ ವಿಶ್ವಕಪ್ ಮೇಲೆ ಕಾಲಿಟ್ಟು ಉದ್ದಟತನ ತೋರಿಸಿದ್ದರು. ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾರ್ಷ್, ತನಗೆ ಸಿಕ್ಕ ಮೆಡೆಲ್ 

Read more

ಸದಾಶಿವ್ ಆಯೋಗದ ವರದಿ ಜಾರಿ: ಸಚಿವ ಕೆ.ಎಚ್. ಮುನಿಯಪ್ಪ ವಜಾಕ್ಕೆ ಘೋರ್ ಸೇನಾ ಆಗ್ರಹ

ಕಲಬುರಗಿ : ನಿವೃತ್ತ ನ್ಯಾಯಾಧೀಶ ಎ. ಸದಾಶವ್ ಆಯೋಗದ ವರದಿ ಜಾರಿಗೆ ತರುವ ಕುರಿತು ಹೇಳಿಕೆ ನೀಡಿರುವ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.

Read more

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೇಲರ್ ಗೆ ಫ್ಯಾನ್ಸ್‌ ಫುಲ್‌ ಮಾರ್ಕ್ಸ್!‌

Swathi Muthina Male Haniye Trailer : ರಾಜ್‍ ಬಿ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೇಲರ್ ಇತ್ತೀಚಿಗೆ ಆನಂದ್

Read more

ಪಾರ್ಕ್ ಮಾಡಿದ್ದ ಕಾರಿನೊಳಗೆ ಖ್ಯಾತ ನಟನ ಶವ ಪತ್ತೆ; ಸೌತ್ ಸಿನಿರಂಗಕ್ಕೆ ಬಿಗ್ ಶಾಕ್!

ಮಲೆಯಾಳಂ ಚಿತ್ರರಂಗದ ಜನಪ್ರಿಯ ನಟ ವಿನೋದ್ ಥಾಮ್ಸ್  ಶವ ಕಾರಿನಲ್ಲಿ ಪತ್ತೆಯಾಗಿದೆ. ಕೇರಳದ ಕೊಟ್ಟಾಯಂನ ಪಂಪಾಡಿ ಬಳಿಯ ಹೊಟೆಲ್‌ ಬಳಿ ನಿಲ್ಲಿಸಿದ್ದ ಕಾರಿನೊಳಗೆ  ಜನಪ್ರಿಯ ನಟ ವಿನೋದ್

Read more

Rashmika Mandanna: ವಿಜಯ್ – ರಶ್ಮಿಕಾ ಲವ್ ಸ್ಟೋರಿ ರಿವೀಲ್.! ಶೀಘ್ರದಲ್ಲೇ ಮದುವೆಯಾಗೋದು ಪಕ್ಕಾ?

Rashmika Mandanna Vijay Devarakonda : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ಏನಿದೆ ಎಂದು ತಿಳಿಯಲು ಸಿನಿ ಪ್ರೇಕ್ಷಕರು ತುಂಬಾ ಆಸಕ್ತಿ ಹೊಂದಿದ್ದಾರೆ. ಮೊದಲ ಸಿನಿಮಾ

Read more

BBK10: “ಇದೇನಾ ಫ್ರೆಂಡ್‌ಶಿಪ್‌? ಫ್ರೆಂಡ್‌ ಆಗಿ ನೀವು 100% ಕೊಟ್ಟಿದ್ದೀರಾ?”: ಸಂಗೀತಾಗೆ ಕಿವಿಹಿಂಡಿದ ಕಿಚ್ಚ ಸುದೀಪ್!

Karthik, Tanisha and Sangeetha in BBK10: ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಕಾರ್ಯಕ್ರಮದಲ್ಲಿ ಆರನೇ ವಾರ ಸಂಗೀತಾ – ಕಾರ್ತಿಕ್ – ತನಿಷಾ ಮಧ್ಯೆ ಜೋರು ಗಲಾಟೆ

Read more

ಬಡ್ಡಿ ಸಮೇತ ವಿನಯ್‌ಗೆ ವಾಪಸ್ ಬರುತ್ತೆ; ಕಾರ್ತಿಕ್ ಕ್ಟಾಪ್ಟನ್‌ ಆದ್ಮೇಲೆ ಸಂಗೀತಾ ಮೈಂಡ್ ಗೇಮ್ ಶುರುನಾ?

ಬಿಗ್ ಬಾಸ್ ಮನೆಯಿಂದ ಇಶಾನಿ ಔಟ್ ಆಗಿದ್ದಾರೆ. ನಿನ್ನೆ ನಡೆದ ಎಲಿಮಿನೇಶನ್‌ ಮೂಲಕ ಇಶಾನಿ ಬಿಗ್ ಬಾಸ್ ಕನ್ನಡ ಸೀಸನ್ 10ರ ಮನೆಯಿಂದ ಹೊರಗಡೆ ಹೋಗಿದ್ದಾರೆ. ಈ

Read more

ರಾಜಕೀಯ ದಿವಾಳಿತನ ಮುಚ್ಚಿಕೊಳ್ಳಲು ಸಲ್ಲದ ಆರೋಪ

ಮಳವಳ್ಳಿ :  ರಾಜಕೀಯ ದಿವಾಳಿ ತನವನ್ನು ಮುಚ್ಚಿಟ್ಟುಕೊಳ್ಳಲು ಅಧಿಕಾರ ಕಾಪಾಡಿಕೊಳ್ಳಲಾಗದ ಹತಾಸೆ ಮನಸ್ಥಿತಿಯಲ್ಲಿರುವ ನಾಯಕರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾಜಿ

Read more