ಮೃಗಾಲಯಕ್ಕೆ ರುಚಿಸದ ಗೋ ಕಾಯಿದೆ; ಮಾಂಸಾಹಾರಿ ಪ್ರಾಣಿಗಳಿಗೆ ಚಿಕನ್ ಅಪಥ್ಯ!
ಹೈಲೈಟ್ಸ್: ಗೋ ಹತ್ಯಾ ನಿಷೇಧ ಕಾನೂನು ತಂದಿಟ್ಟ ಸಂಕಟ ಮೃಗಾಲಯಕ್ಕೆ ಗೋ ಕಾಯಿದೆ ಕಹಿ ಗೋ ಮಾಂಸ ಪೂರೈಸಲು ರಿಯಾಯಿತಿ ಬಯಸಿದ ಮೃಗಾಲಯ ಪ್ರಾಧಿಕಾರ 10 ಕೆ.ಜಿ.
Read moreಹೈಲೈಟ್ಸ್: ಗೋ ಹತ್ಯಾ ನಿಷೇಧ ಕಾನೂನು ತಂದಿಟ್ಟ ಸಂಕಟ ಮೃಗಾಲಯಕ್ಕೆ ಗೋ ಕಾಯಿದೆ ಕಹಿ ಗೋ ಮಾಂಸ ಪೂರೈಸಲು ರಿಯಾಯಿತಿ ಬಯಸಿದ ಮೃಗಾಲಯ ಪ್ರಾಧಿಕಾರ 10 ಕೆ.ಜಿ.
Read moreಹೈಲೈಟ್ಸ್: ತುರಹಳ್ಳಿ ಟ್ರೀ ಪಾರ್ಕ್ ವಿರೋಧಿಸಿ ಆನ್ಲೈನ್ ಅಭಿಯಾನ ಸೇವ್ ತುರಹಳ್ಳಿ ಫಾರೆಸ್ಟ್’ ಎಂಬ ಹೆಸರಲ್ಲಿ’ಆನ್ಲೈನ್ ಪಿಟಿಷನ್’ ರಾಜ್ಯ ಸರಕಾರದ ಕ್ರಮಕ್ಕೆ ಪರಿಸರವಾದಿಗಳು ಮತ್ತು ಸ್ಥಳೀಯರಿಂದ ವಿರೋಧ
Read moreಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಆತಿಥ್ಯ ನೀಡಿ ಸತ್ಕರಿಸಿದ ಹಿನ್ನೆಲೆಯಲ್ಲಿ ಬಾಗಲಕೋಟೆ ಬಿಜೆಪಿ ಮುಖಂಡನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಭೋಜನ ಆತಿಥ್ಯ ನೀಡಿದ್ದ ಸಂತೋಷ್ ಹೊಕ್ರಾಣಿ
Read moreಬೆಂಗಳೂರು: ಕಳೆದ 3 ದಿನಗಳಿಂದ ಬಾನಂಗಳದಲ್ಲಿ ಚಮತ್ಕಾರ ಮೆರೆದಿದ್ದ ಲೋಹದ ಹಕ್ಕಿಗಳ ನರ್ತನ ಏರೋ ಇಂಡಿಯಾ-೨೦೨೧ ವೈಮಾನಿಕ ಪ್ರದರ್ಶನಕ್ಕೆ ವಿದ್ಯುಕ್ತವಾಗಿ ಕೊನೆಗೊಂಡಿದೆ. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರಪತಿ
Read moreನವದೆಹಲಿ: ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಹೆದ್ದಾರಿ ತಡೆದು(ಚಕ್ಕಾ ಜಾಮ್) ನಡೆಸುವ ಪ್ರತಿಭಟನೆ ಚಕ್ಕಾ ಜಾಮ್ ಶಾಂತಿಯುತವಾಗಿ ಸಾಗಲಿದ್ದು, ಯಾವುದೇ ಸಮಾಜ ವಿರೋಧಿ ಶಕ್ತಿಗಳು ಹಿಂಸಾಚಾರ ನಡೆಸದಂತೆ ನೋಡಿಕೊಳ್ಳುವುದು
Read moreಬೆಂಗಳೂರು: ನಗರದ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 72 ಎಫ್ಐಆರ್ ದಾಖಲಿಸಲಾಗಿದ್ದು, 426 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್ತಿಗೆ ತಿಳಿಸಿದರು.
Read moreಹೊಸದಿಲ್ಲಿ: ಜನವರಿ 26ರ ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಪೆರೇಡ್ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿರುವ ‘ದಂಗೆಕೋರರ’ ಚಿತ್ರಗಳನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದಾರೆ.
Read moreಹೈಲೈಟ್ಸ್: ಮೈಸೂರು ರಾಜವಂಶಸ್ಥರ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ಕೃಷಿ ಕಾಯ್ದೆಗಳ ವಿಚಾರವಾಗಿ ಯದುವೀರ್ ಹೆಸರಿನಲ್ಲಿ ಟ್ವೀಟ್ ಪ್ರಧಾನಿ ಮೋದಿಯವರೇ ರೈತರ ಸಮಸ್ಯೆ ಬಗೆಹರಿಸಿ ಎಂದು ಟ್ವೀಟ್
Read moreಶಿವಮೊಗ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆಎಂ ಶಾಂತರಾಜು ಶಿವಮೊಗ್ಗ ಉಪವಿಭಾಗದ ಠಾಣಾ ವ್ಯಾಪ್ತಿಯ ರೌಡಿ ಶೀಟರ್ಗಳನ್ನ ಡಿಎಆರ್ ಗ್ರೌಂಡ್ನಲ್ಲಿ ಒಂದೆಡೆ ಸೇರಿಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಶಿವಮೊಗ್ಗ
Read moreಮುಂಬೈ: ಪೊಲಿಯೋ ಲಸಿಕೆ ಬದಲಿಗೆ ಮಕ್ಕಳಿಗೆ ಹ್ಯಾಂಡ್ ಸ್ಯಾನಿಟೈಸರ್ ಹಾಕಿದ್ದ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ದೊರೆತಿದ್ದು, ಪೊಲಿಯೋ ಲಸಿಕೆ ಹಾಕುವ ತಂಡದ ನೇತೃತ್ವ ವಹಿಸಿದ್ದ ವೈದ್ಯನೇ ಮಕ್ಕಳಿಗೆ
Read more