86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ; ಹಾವೇರಿಯಲ್ಲಿ 29 ಎಕರೆ ಜಾಗ ನಿಗದಿ!
ಹಾವೇರಿಯಲ್ಲಿ ಫೆ.26ರಿಂದ ಮೂರು ದಿನ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 29 ಎಕರೆ ಜಾಗ ನಿಗದಿ ಮಾಡಲಾಗಿದೆ. ಇಲ್ಲಿ ಸುಮಾರು 500 ಮಳಿಗೆಗಳನ್ನು
Read moreಹಾವೇರಿಯಲ್ಲಿ ಫೆ.26ರಿಂದ ಮೂರು ದಿನ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 29 ಎಕರೆ ಜಾಗ ನಿಗದಿ ಮಾಡಲಾಗಿದೆ. ಇಲ್ಲಿ ಸುಮಾರು 500 ಮಳಿಗೆಗಳನ್ನು
Read moreಜಯತೀರ್ಥ, ಪವನ್ ಕುಮಾರ್, ಯೋಗರಾಜ್ ಭಟ್, ಕೆ.ಎಂ. ಚೈತನ್ಯ ಮತ್ತು ಶಶಾಂಕ್ ಸೇರಿ ನಿರ್ದೇಶಿಸುತ್ತಿರುವ ಪ್ರಯೋಗಾತ್ಮಕ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಿದೆ. ಅದರಲ್ಲಿ ರಿಷಿ ಮತ್ತು ರಂಜನಿ
Read moreಬ್ರಿಟನ್ನಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರದ ಹಾವಳಿ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಬರುವ ಗಣರಾಜ್ಯೋತ್ಸವದ(ಜ.26, 2021) ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಭಾರತಕ್ಕೆ
Read moreಕೋವಿಡ್ 19 ಸೋಂಕು ರೂಪಾಂತರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಎಚ್ಕೆ ಪಾಟೀಲ್ ಆಗ್ರಹಿಸಿದ್ದಾರೆ. ಈ ಕುರಿತಾಗಿ ಅವರು ಸಿಎಂ
Read moreಬ್ರಿಟನ್ನಿಂದ ಸ್ವದೇಶಕ್ಕೆ ಮರಳುತ್ತಿರುವವರಿಗೆ ಆರ್ಟಿಪಿಸಿಆರ್ ಪರೀಕ್ಷೆ, ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಿರುವ ಕೇಂದ್ರ ಸರ್ಕಾರ ರಾಜ್ಯಗಳಿಗೆ ವಿವರವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ನವದೆಹಲಿ: ಬ್ರಿಟನ್ನಿಂದ ಸ್ವದೇಶಕ್ಕೆ ಮರಳುತ್ತಿರುವವರಿಗೆ ಆರ್ಟಿಪಿಸಿಆರ್
Read moreಡಿಸೆಂಬರ್ ಬಂತು ಅಂದ್ರೆ ಸಾಕು ನಾಡಿನೆಲ್ಲಡೆ ಕ್ರಿಸ್ಮಸ್ ಹಬ್ಬದ ಸಂಭ್ರಮ. ವರ್ಷದ ಕೊನೆಯಲ್ಲಿ ಬರೋ ಕ್ರಿಸ್ಮಸ್ ಹಬ್ಬಕ್ಕೆ ಸಿಲಿಕಾನ್ ಸಿಟಿ ಸಂಪೂರ್ಣ ಸಿದ್ದವಾಗಿದೆ. ನಗರದ ಮಾಲ್ಗಳಂತೂ ಜಗಮಗಿಸ್ತಾ
Read more2ನೇ ಹಂತದ ನಮ್ಮ ಮೆಟ್ರೋ ಕಾಮಗಾರಿ ಸವಾಲಾಗಿ ಪರಿಣಮಿಸಿದೆ. ಸೆಕೆಂಡ್ ಫೇಸ್ ಸುರಂಗ ಮಾರ್ಗದಲ್ಲಿ 13 ಕಿಮೀ ಸುರಂಗ ಮಾರ್ಗವಿದ್ದು, ಈ ಕಾಮಗಾರಿಗೆ ಬೋರ್ವೆಲ್ಗಳು ಹಾಗೂ ತೆರೆದ
Read moreಸಿಲಿಕಾನ್ ಜನರೇ ಹುಷಾರಾಗಿರಿ ಹಣ ಕ್ಯಾರಿ ಮಾಡುವಾಗ ಇದ್ದಕ್ಕಿದ್ದಂತೆ ನಿಮ್ಮ ಹಣ ಮಾಯವಾಗುತ್ತದೆ. ಯಾಕಂದ್ರೆ ಸಿಟಿಗೆ ಮತ್ತೆ ಎಂಟ್ರಿಯಾಗಿದ್ದಾರೆ ಓಜಿಕುಪ್ಪಂ ಗ್ಯಾಂಗ್. ಕೆಲ ವರ್ಷಗಳ ಹಿಂದೆ ಬೆಂಗಳೂರು
Read moreಯೆಸ್ ಹೊಸ ವರ್ಷ ಹತ್ತಿರವಾಗ್ತಾ ಇದ್ದಂತೆ ರಾಜಧಾನಿಯ ಪಾರ್ಟಿಗಳಿಗೆ ಕಿಕ್ಕೆರಿಸುವ ಮಾದಕ ಬ್ಯುಸಿನೆಸ್ ಜೋರಾಗಿದೆ.. ಇಂತಹೊಂದು ವಿದೇಶಿ ರಾಕೆಟ್ ನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ ಎನ್ ಸಿಬಿ ಅಧಿಕಾರಿಗಳು ಭೇಧಿಸಿದ್ದಾರೆ. ಹೌದು ಅಪಾರ ಪ್ರಮಾಣದ ವಿದೇಶದಿಂದ ಬಂದಿದ್ದ ಮಾದಕ ವಸ್ತುಗಳು ಹಾಗೂ ಒರ್ವ ಮಹಿಳೆ ಸೇರಿ ಇಬ್ಬರು ವಿದೇಶಿ ಪ್ರಜೆಗಳನ್ನ ಬಂಧಿಸಿದ್ದಾರೆ… ಯೆಸ್ ಎನ್ ಸಿ ಬಿ ಅಧಿಕಾರಿಗಳು ಬೆಂಗಳೂರಿನ ಫಾರೀನ್ ಪೋಸ್ಟ್ ಅಫೀಸ್ ಬಳಿ ಈ ಕಾರ್ಯಾಚರಣೆಯನ್ನ ನಡೆಸಿದ್ದಾರೆ. ನೆದರ ಲ್ಯಾಂಡ್ ನಿಂದ ಬಂದಿದ್ದ ಟೇಬಲ್ ಕ್ಲಾತ್ ನಲ್ಲಿ ೩೦೦೦ ಎಂ ಡಿಎಂ ಎ ಫಿಲ್ಸ್ ಬಂದಿದ್ರೆ.. ಇಥಿಯೋಪಿಯಾ ದಿಂದ ೨೪೦ ಗ್ರಾಂ ಕೊಕೈನ್ ಬಂದಿತ್ತು. ಇದರ ಒಟ್ಟು ಮೌಲ್ಯ ಸುಮಾರು ೫೫ ಲಕ್ಷ. ಇದನ್ನ ಮೊದಲೆ ತಿಳಿದುಕೊಂಡ ಎನ್ ಸಿ ಬಿ ಅಧಿಕಾರಿಗಳು ಫಾರೀನ್ ಪೋಸ್ಟ್ ಅಫೀಸ್ ಬಳಿ ಪಾರ್ಸೆಲ್ ಪಡೆಯುವವರನ್ನ ಹಿಡಿಯೋಕೆ ನಿಂತಿದ್ದಾಗ ಎಮ್ಯಾನ್ಯುಲ್ ಮೈಕಲ್ ಹಾಗೂ ರಾಮಲ ಶೆಢಫಾ ನ್ಯಾನ್ಸಿ ಎಂಬುವರು ಬಂದಿದ್ದು ಅವರನ್ನ ಬಂಧಿಸಿದ್ದು ಅವರು ಕೀನ್ಯಾ ಮೂಲದವರು ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ರಾಜಧಾನಿಯಲ್ಲಿ ಈ ಬಾರಿಯ ಹೊಸ ವರ್ಷಕ್ಕೆ ಮತ್ತಿನ ಲೋಕವನ್ನ ಕಡಿಮೆ ಮಾಡಲು ತನಿಖಾ ಸಂಸ್ಥೆಗಳು ಭರ್ಜರಿಯಾಗಿ ಕೆಲಸ ಮಾಡುತ್ತಿದ್ದು ಕೆಲಸ ಇನ್ನೂ ಮುಂದುವರೆದಿದೆ.
Read moreಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವ ಕೊರೋನಾ ರೂಪಾಂತರ ಸೋಂಕು ಭಾರತಕ್ಕೆ ಪ್ರವೇಶಿಸಿಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ನವದೆಹಲಿ: ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವ
Read more